Webdunia - Bharat's app for daily news and videos

Install App

ಕಾಂಗ್ರೆಸ್‌ ನಾಯಕರಲ್ಲಿ ಮುಸುಕಿನ ವಿಧಾನಸಭೆ ಟಿಕೇಟ್ ಗೆ ಪೈಟ್ ...!

Webdunia
ಶನಿವಾರ, 28 ಜನವರಿ 2023 (15:19 IST)
ಟಿಕೇಟ್ ಘೋಷಣೆಗೂ ಮುನ್ನ ನಾವೇ ಅಭ್ಯರ್ಥಿ ಎಂದು ಕೈ ನಾಯಕರು ಬಿಂಬಿಸಿಕೊಳ್ಳುತ್ತಿದ್ದಾರೆ.ರಾಜಾಜಿನಗರದಲ್ಲಿ ಕೈ ನಾಯಕರುಬಪ್ರಚಾರ ನಡೆಸುತ್ತಿದ್ದು,ಕಾಂಗ್ರೆಸ್‌ ನಿಂದ ಟಿಕೇಟ್ ಗಾಗಿ 5 ಜನ ಟಿಕೇಟ್ ಆಕಾಂಕ್ಷೀಗಳು ಫೈಟ್ ನಡೆಸುತ್ತಿದ್ದಾರೆ.ಎಂಎಲ್ ಸಿ ಪುಟ್ಟಣ್ಣ,ಬಿಬಿಎಂಪಿ ಮಾಜಿ ಉಪಮೇಯರ್ ಪುಟ್ಟರಾಜು,ಸಾರಾ ಗೋವಿಂದ್,ಎಸ್.ನಾರಾಯಣ್,ಎಸ್ ಮನೋಹರ್ ನಿಂದ ನನಗೆ ಒಂದು ಭಾರಿ ಅವಕಾಶ ಕೊಡಿ ಎಂದು ಪೊಸ್ಟರ್ ಹಿಡಿದು ಪ್ರಚಾರ ಮಾಡ್ತಿದ್ದಾರೆ.
 
ಇನ್ನೂ ನಾನೇ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವಂತಿಲ್ಲ ಎಂದು ಡಿಕೆಶಿ ಹೇಳಿದ್ದು,ಈಗಾ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಅಧ್ಯಕ್ಷರ ಮಾತಿಗೆ ಡೊಂಟ್ ಕೇರ್ ಎನ್ನುತ್ತಿದ್ದಾರೆ.ಎಸ್ ಮನೋಹರ್ ಮೇಲೆ ಡಿಕೆಶಿ  ಕ್ರಮ ಕೈಗೊಳ್ತಾರಾ ? ಎಂಬುದು ಕಾದು ನೋಡಬೇಕಿದೆ.
 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments