Select Your Language

Notifications

webdunia
webdunia
webdunia
webdunia

ವರುಣಾದಲ್ಲಿ ಪ್ರತಿಷ್ಠೆ ಜಾರದಂತೆ ನೋಡಲು ಅಮಿತ್ ಶಾ ತಂತ್ರ

ವರುಣಾದಲ್ಲಿ ಪ್ರತಿಷ್ಠೆ ಜಾರದಂತೆ ನೋಡಲು ಅಮಿತ್ ಶಾ ತಂತ್ರ
ಮೈಸೂರು , ಶನಿವಾರ, 5 ಮೇ 2018 (08:44 IST)
ಮೈಸೂರು: ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಎದುರಾಳಿಯಾಗಿ ಬಿಎಸ್ ವೈ ಪುತ್ರ ವಿಜಯೇಂದ್ರ ಸ್ಪರ್ಧಿಸದೇ ಇದ್ದರೂ ವರುಣಾ ಕ್ಷೇತ್ರ ಕೈ ತಪ್ಪದಂತೆ ನೋಡಿಕೊಳ್ಳಲು ಬಿಜೆಪಿ ಅಧ್ಯಕ್ಷ  ಅಮಿತ್ ಶಾ ರಣತಂತ್ರ ರೂಪಿಸಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆಗೆ ಆಗಮಿಸಲಿರುವ ಅಮಿತ್ ಶಾ ವಿಶೇಷವಾಗಿ ವರುಣಾದಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ.

ವರುಣಾದ 16 ಗ್ರಾಮಗಳಲ್ಲಿ ಬಹಿರಂಗ ಸಭೆ ಏರ್ಪಡಿಸಲಿದ್ದು, ಮತ ಯಾಚನೆ ಮಾಡಲಿದ್ದಾರೆ. ನಂತರ ಪಿರಿಯಾಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅಂತೂ ಇಡೀ ದಿನ ಮೈಸೂರಿನಲ್ಲಿ ಅಮಿತ್ ಶಾ ಯಾತ್ರೆ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಚುನಾವಣೆ ಪ್ರಚಾರ ಅರ್ಧಕ್ಕೇ ನಿಲ್ಲಿಸಿ ತವರಿಗೆ ಮರಳಿದ ಸಿಎಂ ಯೋಗಿ