Webdunia - Bharat's app for daily news and videos

Install App

ಈ ಕಾಡಿನ ನಡುವೆ ಸೇರಿದ್ರೆ ಗೋವಿಂದಾ… ಗೋವಿಂದಾ… ಹೀಗೂ ಉಂಟೇ?

Webdunia
ಬುಧವಾರ, 4 ಡಿಸೆಂಬರ್ 2019 (19:27 IST)
ದಟ್ಟ ಕಾಡಿನಲ್ಲಿ ಆ ಜನರು ಸೇರಿದಾಗ ಹೇಳುವ ಮಾತೇ ಗೋವಿಂದಾ.. ಗೋವಿಂದಾ…

ಮಂಡ್ಯದ ನಾಗಮಂಗಲದ ದೇವಲಪುರ ಸಮೀಪವಿರುವ ನಾಗನಕೆರೆ ಬಳಿ "ಗಿಡದ ಜಾತ್ರೆ" ಎಂದು ಪ್ರಸಿದ್ಧಿ ಪಡೆದಿದೆ.
ಗಿಡದ ಜಾತ್ರೆಯೂ ಒಂದೇ ದಿನವಾದರೂ ಸಾವಿರಾರು ಭಕ್ತರೂ ಕಾಡಿನ ನಡುವೆ ಜಮಾವಣೆಯಾಗುತ್ತಾರೆ.

ಈ ಜಾತ್ರೆಯ ವಿಶೇಷ ಎಂದರೆ ತಿರುಪತಿ ವೆಂಕಟೇಶ್ವರನ ಸನ್ನಿಧಿಗೆ ಹೋಗದವರು ಈ ಜಾತ್ರೆಗೆ ಬಂದು ಹರಕೆ ತೀರಿಸುತ್ತಾರೆ.
ಜಾತ್ರೆಯಲ್ಲಿ ಶ್ರೀನಿವಾಸನ ಭಕ್ತರು ದಾಸಯ್ಯರ ಪಾರುಸೆ ಗುಂಪು ಗುಂಪು ಜಿಲ್ಲೆಯ ಬೇರೆ ಬೇರೆ ಊರುಗಳಿಂದ ಆಗಮಿಸುತ್ತಾರೆ.

ಗಿಡದಲ್ಲಿ ಸೇರುತ್ತಾರೆ. ಗಿಡದಲ್ಲಿ "ಗೋವಿಂದ ಗೋವಿಂದ ಗೋವಿಂದ" ಅಂತ ಹೇಳೋ ಭಕ್ತಿಯ ಕೂಗು ಮುಗಿಲು ಮುಟ್ಟವಂತೆ ಕೇಳಿಬಂದಿತು.  

ದಾಸಯ್ಯರ ಪರುಸೆ ನೋಡುವುದೇ ವಿಶೇಷ. ಎರಡನೇ ತಿರುಪತಿಯೆಂದು ಖ್ಯಾತಿ ಇದಕ್ಕಿದೆ.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಸರ್ಕಾರದ ಸಾಲದ ಲೆಕ್ಕ ಹೇಳಿದ ಪ್ರಿಯಾಂಕ್ ಖರ್ಗೆ: ನಿಮ್ಮ ಕತೆನೂ ಹೇಳಿ ಸ್ವಾಮಿ ಎಂದ ನೆಟ್ಟಿಗರು

ಲೋಕಸಭೆ ಚುನಾವಣೆ ಬಳಿಕ ರಾಹುಲ್ ಗಾಂಧಿಯೇ ಪ್ರಧಾನಿ: ತೇಜಸ್ವಿ ಯಾದವ್ ವಿಶ್ವಾಸ

ಭೀಕರ ಮೇಘಸ್ಫೋಟಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ: ವರ್ಷದಲ್ಲಿ ಒಟ್ಟು 140 ಬಲಿ

ಸೇನಾ ಯೋಧನ ಮೇಲೆ ಹಿಗ್ಗಾಮುಗ್ಗಾ ಥಳಿತ, ಟೋಲ್ ಸಂಗ್ರಹ ಸಂಸ್ಥೆಗೆ ಬಿತ್ತು ಭಾರೀ ದಂಡ

ಅವಾಚ್ಯ ಶಬ್ದಗಳಿಂದ ನಿಂದನೆ: ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಎಫ್‌ಐಆರ್‌

ಮುಂದಿನ ಸುದ್ದಿ
Show comments