Select Your Language

Notifications

webdunia
webdunia
webdunia
Saturday, 5 April 2025
webdunia

`ಪುನೀತ ​ಪರ್ವಕ್ಕೆ ಎಲ್ಲಾ ಸಿದ್ಧತೆ ಆಗಿದೆ’

`ಪುನೀತ ​ಪರ್ವ
bangalore , ಶುಕ್ರವಾರ, 21 ಅಕ್ಟೋಬರ್ 2022 (18:39 IST)
ಇಂದು ಬೆಂಗಳೂರಿನಲ್ಲಿ ಪುನೀತ ​‘ಪರ್ವ’ ಕಾರ್ಯಕ್ರಮ ಹಿನ್ನೆಲೆ, ಪುನೀತ್​ ರಾಜ್​ಕುಮಾರ್​ ಸಮಾಧಿಗೆ ವಿನಯ್ ರಾಜ್​ಕುಮಾರ್ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಪುನೀತ ಪರ್ವ ಕಾರ್ಯಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಪುನೀತ ಪರ್ವಕ್ಕೆ ಈಗಾಗಲೇ ಎಲ್ಲಾ ಸಿದ್ಧತೆ ಆಗಿದೆ. ಸಂಜೆ 6.30ಕ್ಕೆ ಕಾರ್ಯಕ್ರಮ ಶುರುವಾಗುತ್ತೆ. ಕನ್ನಡ ಚಿತ್ರರಂಗ ಮಾತ್ರವಲ್ಲ, ಬೇರೆ ಚಿತ್ರರಂಗದಿಂದಲೂ ಸ್ಟಾರ್ಸ್ ಬರ್ತಿದ್ದಾರೆ. ಹೋಟೆಲ್ ಅಸೋಸಿಯೇಷನ್ ಅವರು ಕೂಡ ಅಪ್ಪು ಅವ್ರಿಗೆ ಟ್ರಿಬ್ಯೂಟ್ ರೀತಿ ಮಾಡ್ತಿದ್ದಾರೆ.. ಎಲ್ಲಾ ನಟ, ನಟಿಯರನ್ನೂ ಕರೆದಿದ್ದೇವೆ.. ಎಲ್ಲರೂ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಸಹ ಪುನೀತ ​ಪರ್ವಕ್ಕೆ ಬರುತ್ತಿದ್ದಾರೆ. ಎಲ್ಲರಿಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆಗುಂಡಿ ಮುಚ್ಚಲು ಆಗ್ರಹಿಸಿ ‘ಕೈ’ ಪ್ರೊಟೆಸ್ಟ್