Webdunia - Bharat's app for daily news and videos

Install App

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ವಾಣಿ ಕಾರಣ-ಯಡಿಯೂರಪ್ಪ

geetha
ಶನಿವಾರ, 3 ಫೆಬ್ರವರಿ 2024 (16:41 IST)
ಬೆಂಗಳೂರು-ಅಯೋಧ್ಯೆಯಲ್ಲಿ ರಾಮ ಕಾಣೋದಾದ್ರೆ ಮೂಲ ಕಾರಣ ಅಡ್ವಾನಿ ಅವರು.ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವ ಸಂಧರ್ಭದಲ್ಲಿ, ಅಡ್ವಾನಿ ಅವರ ಸಭೆಯಲ್ಲಿ ಭಾಗಿಯಾಗೋ ಸೌಭಾಗ್ಯ ನನ್ನದಾಗಿತ್ತು.ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಿದೆ.ಇಂತಹ ಸಂಧರ್ಭದಲ್ಲಿ ಅಡ್ವಾನಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ.ಕರಸೇವಕರಾಗಿ ಆರಂಭಿಸಿದ ಯಾತ್ರೆ, ಇಂದು ರಾಮ ಮಂದಿರ ನಿರ್ಮಾಣ ಆಗೋವರೆಗೂ ಅವರ ಅನೇಕ ಕಾರ್ಯಗಳಿವೆ.ಹಿರಿಯರಾದ ದಿವಂಗತ ವಾಜಪೇಯಿ ಅವರ ಸಂಪುಟದಲ್ಲಿ ದಿಟ್ಟ ನಿರ್ಣಯ ತೆಗೆದುಕೊಂಡಿದ್ದಾರೆ.ಕಂದಾಹಾರ್ ವಿಮಾನ ಅಪಹರಣ ಸಂಧರ್ಭದಲ್ಲಿ, ಉತ್ತಮ ಸಲಹೆ ನೀಡಿದ್ರು‌ ಎಂದು ಮಾಜಿ ಯಡಿಯೂರಪ್ಪ ಹೇಳಿದ್ದಾರೆ
 
ಅಡ್ವಾನಿ ಅವರ ಸೇವೆಯನ್ನು ಗುರ್ತಿಸಿ, ಎಲ್ಲವನ್ನ ಗಮನಿಸಿ ಅಡ್ವಾನಿ ಅವರಿಗೆ ಭಾರತ ರತ್ನ ಪ್ರಶಸ್ತಿ ನಿಡೀದ್ದನ್ನ ಗೌರವಿಸ್ತೇನೆ.ಅಡ್ವಾನಿ ಅವರ ಜೊತೆ ರಥಯಾತ್ರೆಯಲ್ಲಿ ಭಾಗಿಯಾಗಿದ್ದೆ.ಪೇಜಾವರ ಶ್ರೀಗಳು ರಾಮಮಂದಿರದಲ್ಲಿ ಮಾರನೆ ದಿನ ಪ್ರತಿಷ್ಟಾಪನೆ ಮಾಡಿದ ಸಂದರ್ಭದಲ್ಲಿ ನಾನು ಉಪಸ್ಥಿತಿ ಇದ್ದೆ.ಅದು ನನ್ನ ಪುಣ್ಯ.ಕೋಟ್ಯಾಂತರ ಕಾರ್ಯಕರ್ತರು ಕುಣಿದು ಕುಪ್ಪಳಿಸ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments