Select Your Language

Notifications

webdunia
webdunia
webdunia
webdunia

ಮಳೆಯಿಂದ ಅನಾಹುತ ಆಗದಂತೆ ಕ್ರಮ-ಡಿಸಿಎಂ ಡಿಕೆ ಶಿವಕುಮಾರ್

ಮಳೆಯಿಂದ ಅನಾಹುತ ಆಗದಂತೆ ಕ್ರಮ-ಡಿಸಿಎಂ ಡಿಕೆ ಶಿವಕುಮಾರ್
bangalore , ಮಂಗಳವಾರ, 7 ನವೆಂಬರ್ 2023 (15:05 IST)
ನಗರದ ಮಾತನಾಡಿದ ಡಿಕೆ ಶಿವಕುಮಾರ್ ಮಳೆ ಬರುವ ನಿರೀಕ್ಷೆ ಇತ್ತು.ಟ್ರಾಫಿಕ್ ಸಮಸ್ಯೆ ಇರುತ್ತದೆ.ಯಾವುದೇ ಕಡೆ ಹಾನಿಯಾಗದಂತೆ ಎಮರ್ಜೆನ್ಸಿಗೆ ಸಿಬ್ಬಂದಿ_ಇಂಜಿನಿಯರ್ಸ, ಕೆಲಸ ಮಾಡ್ತಿದ್ದಾರೆ.ಯಾವ ಚಾನಲ್ ನಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ ಬರ್ತಿದೆ ನೊಡ್ತಿದ್ದೇವೆ .ಜೋನಲ್ ಕಮಿಷನರ್ಸ್ ನೋಡ್ತಿದ್ದಾರೆ.ಏರ್ಪೋರ್ಟ್ ಕಡೆ ಸ್ವಲ್ಪ ನೀರು ಲಾಂಗಿಂಗ್ ಆಗಿದೆ.ಆರ್.ಆರ್. ನಗರದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗ್ತಿದೆ.ಕೆ.ಆರ್.ಸರ್ಕಲ್ ನೋಡಿದೆ, ಹಿಂದೆ ಆದಂತಹ ಅನಾಹುತ ಅಗಬಾರದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಮಧ್ಯರಾತ್ರಿ ಧಾರಾಕಾರ ಮಳೆ, ಕೆರೆಗಳಂತಾದ ರಸ್ತೆಗಳು