Webdunia - Bharat's app for daily news and videos

Install App

ಘಟನೆಯ ತನಿಖೆ ಮಾಡಿಸುವಂತೆ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹ

Webdunia
ಶನಿವಾರ, 12 ಆಗಸ್ಟ್ 2023 (19:00 IST)
ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಭೇಟಿ ನೀಡಿ ರೋಗಿಗಳನ್ನ ಮಾತನಾಡಿಸಿದ್ದಾರೆ.ತದನಂತರ ಮಾಧ್ಯಮಗಳಿಗೆ ಚಂದ್ರು ಪ್ರತಿಕ್ರಿಯಿಸಿದ್ದು,ದುರ್ಘಟನೆ ಆಗಬಾರದಿತ್ತು.ಈ ಘಟನೆ ಆಕಸ್ಮಿಕವೋ, ಯೋಜನಾಬದ್ದವಾಗಿ ಆಗಿದೆಯೋ..?ಇಬ್ಬರಿಂದ ಮೂವರಿಗೆ ೪೦% ಕ್ಕಿಂತ ಹೆಚ್ಚು ಸುಟ್ಟಗಾಯವಾಗಿದೆ.ಕಿರಣ್, ಶಿವಕುಮಾರ್, ಜ್ಯೋತಿಗೆ ಹೆಚ್ಚು ಸುಟ್ಟ ಗಾಯವಾಗಿದೆ.
 
ಗುತ್ತಿಗೆ ವಿಚಾರದಲ್ಲಿ ಹಣಕಾಸಿನ ವಿಚಾರ ನಡೆದಿತ್ತು.ಯಾರೋ ಈ ಘಟನೆ ಮಾಡಿಸಿದ್ದಾರೆ ಅನ್ನೋ ಗುಮಾನಿಯಿದೆ.ಈ ಹಿಂದೆ ರಾಜರಾಜೇಶ್ವರಿ ನಗರದಲ್ಲಿಯೂ ಇಂತಹ ಘಟನೆ ನಡೆದಿತ್ತು.ಸಮಗ್ರ ತನಿಖೆಯಾಗಬೇಕಿದೆ.ಈ ವಿಚಾರವನ್ನ ಮುಚ್ಚಿ ಹಾಕುವ ಪ್ರಯತ್ನ ಮಾಡಬೇಡಿ.ಕಾಂಗ್ರೇಸ್ ನವ್ರು ಯಾಕೆ‌ ಇದನ್ನ ಮಾಡಿರಬಾರದು..! ಬಾಕಿ ಬಿಲ್ ಪಾವತಿಯನ್ನ ಮಾಡಿದಿರುವ ಬಗ್ಗೆ ಅನುಮಾನಗಳಿವೆ.ಹೀಗಾಗಿ ಕಾಂಗ್ರೆಸ್ ಈ ಘಟನೆಯನ್ನ ಯಾಕೆ ಮಾಡಿರಬಾರದೆಂದು ಪ್ರಶ್ನೆ ಮಾಡಿದ್ದಾರೆ.ಅಲ್ಲದೇ ಡಿಸಿಎಂ, ೮-೧೦ ಲಕ್ಷ ಕೊಟ್ಟರೆ ಹಣ ಬಿಡುಗಡೆ ಮಾಡೋದಾಗಿ ಹೇಳಿರುವ ವಿಚಾರವೂ ಇದೆ.ಆರ್ಡರ್ ಇಲ್ಲದೇ ಕೆಲಸಗಳು
ಆಗ್ತಿವೆ.ಆರ್ಡರ್ ಇಲ್ಲದೇ  ಗುತ್ತಿಗೆದಾರರು ಕೆಲಸ ಮಾಡಿರೋದು ತಪ್ಪು ಅಂತಾ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಾ ರಘುವಂಶಿ ಹತ್ಯೆಗೆ ಬಳಿಸಿದ್ದ ಮಚ್ಚು ವಶಕ್ಕೆ, ಪ್ರಾಣ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಹೊರಡಿದ್ದ ಉದ್ಯಮಿ

ಹರಿಯಾಣ ಮಾಡೆಲ್‌ ಗಂಟಲು ಸೀಳಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಸಹೋದರಿ ಹೇಳಿದ್ದು ಹೀಗೇ

ಇರಾನ್, ಇಸ್ರೇಲ್ ಯುದ್ಧ ಇಫೆಕ್ಟ್: ಭಾರತದಲ್ಲಿ ಇದರ ಬೆಲೆ ಹೆಚ್ಚೋದು ಗ್ಯಾರಂಟಿ

Video, ನಿನ್ನ ಗುರುತೇ ಸಿಗದ ಹಾಗೇ ಮಾಡುತ್ತೇನೆ: ಗ್ಯಾಸ್ ಸ್ಟೇಷನ್ ಸಿಬ್ಬಂದಿಗೆ ಮಹಿಳೆ ಗನ್ ಪಾಯಿಂಟ್‌

ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಬಿಜೆಪಿ ದೂರು

ಮುಂದಿನ ಸುದ್ದಿ
Show comments