Webdunia - Bharat's app for daily news and videos

Install App

ಕುಡಿದು ಗಲಾಟೆ ಮಾಡಿದ ಯುವಕ

geetha
ಬುಧವಾರ, 21 ಫೆಬ್ರವರಿ 2024 (20:44 IST)
ಬೆಂಗಳೂರು :  ಯುವಕನೊಬ್ಬನಿಗೆ ಅಪಾರ್ಟ್‌ ಮೆಂಟ್‌ ಸೆಕ್ಯುರಿಟಿಗಳು ಸಾಮೂಹಿಕವಾಗಿ ಲಾಠಿ ಪ್ರಹಾರ ಮಾಡಿರುವ ಘಟನೆ ನಗರದಲ್ಲಿ ಸೋಮವಾರ ಸಂಜೆ ನಡೆದಿದೆ. ಕಾರ್ತಿಕ್‌ ಎಂಬಾತನೇ ಸೆಕ್ಯುರಿಟಿಗಳಿಂದ ಬಾರುಕೋಲು ಸೇವೆ ಮಾಡಿಸಿಕೊಂಡ ಯುವಕನಾಗಿದ್ದಾನೆ.ರಾಜಾನುಕುಂಟೆ ಸಮೀಪವಿರುವ ಪ್ರಾವಿಡೆಂಟ್‌ ವೆಲ್‌ ವರ್ತ್‌ ಸಿಟಿ ಅಪಾರ್ಟ್‌ ಮೆಂಟ್‌ ನಲ್ಲಿ ನಿನ್ನೆ ರಾತ್ರಿ ಕಾರ್ತಿಕ್‌ ನುಗ್ಗಿದ್ದ. ಈತನ ಅಸಹಜ ವರ್ತನೆ ಹಾಗೂ ಗಲಾಟೆಯಿಂದ ಬೇಸತ್ತ ನಾಗರಿಕರು ಸೆಕ್ಯುರಿಟಿ ಗಾರ್ಡ್‌ ಗಳನ್ನು ಕರೆದಿದ್ದರು. ಬಳಿಕ ಗುಂಪಿನಲ್ಲಿ ಬಂದ ಸುಮಾರು 6-8 ಮಂದಿ ಸೆಕ್ಯುರಿಟಿ ಗಾರ್ಡ್‌ ಗಳು ಕಾರ್ತಿಕ್‌ ನನ್ನು ಸುತ್ತುವರೆದು ಮನಬಂದಂತೆ ಥಳಿಸಿದ್ದಾರೆ. 

 ಮಧ್ಯಪ್ರವೇಶಿಸಿ ಅಪಾರ್ಟ್‌ ಮೆಂಟ್‌ ನಿವಾಸಿಗಳು ಆತನ ಮೇಲೆ ಹಲ್ಲೆ ನಡೆಸಲು ನಿಮಗೆ ಹಕ್ಕಿಲ್ಲ. ಪೊಲೀಸರಿಗೆ ಹಿಡಿದು ಕೊಡಿ ಎಂದು ಕಾರ್ತಿಕ್‌ ನನ್ನು ಮತ್ತಷ್ಟು ಏಟುಗಳಿಂದ ರಕ್ಷಿಸಿದ್ದಾರೆ.ಕಾರ್ತಿಕ್‌ ಸೋದರ ಸೆಕ್ಯುರಿಟಿ ಗಾರ್ಡ್‌ ಗಳ ವಿರುದ್ದ ರಾಜಾನುಕುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments