Select Your Language

Notifications

webdunia
webdunia
webdunia
webdunia

ಮಾರಕಾಸ್ತ್ರದಿಂದ ಇರಿದು ಯು‌ವಕನ ಹತ್ಯೆ

ಮಾರಕಾಸ್ತ್ರದಿಂದ ಇರಿದು ಯು‌ವಕನ ಹತ್ಯೆ
ಮಾರಕಾಸ್ತ್ರದಿಂದ ಇರಿದು ಯು‌ವಕನ ಬರ್ಬರ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಬೌಲಿಗಲ್ಲಿ ಪ್ರದೇಶದಲ್ಲಿ ನಡೆದಿದೆ. ಮುದಾಸೀರ್ (19) ಎಂಬಾತ ಕೊಲೆಯಾದ ಯುವಕನಾಗಿದ್ದು, ಈತ ಕಲಬುರಗಿ ನಗರದ ರೋಜಾ ಬಡಾವಣೆ ನಿವಾಸಿಯಾಗಿದ್ದಾನೆ ಲವ್ ವಿಚಾರಕ್ಕೆ ಮುದ್ದಸೀರ್ ಕೊಲೆ ಶಂಕೆ ವ್ಯಕ್ತವಾಗಿದೆ. ಬೈಕ್ ಮೇಲೆ ಬಂದಿದ್ದ ಮೂರ್ನಾಲ್ಕು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಪ್ರಕರಣ ರೋಜಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುರುಘಾ ಮಠದ ಕಾರ್ಯವೈಖರಿ ಬಗ್ಗೆ ವರದಿ