Select Your Language

Notifications

webdunia
webdunia
webdunia
webdunia

ಕೊಂದು ಮಗನ ಶವ ಹಳ್ಳಕ್ಕೆ ಎಸೆದ ಪಾಪಿ ತಂದೆ

ಕೊಂದು ಮಗನ ಶವ ಹಳ್ಳಕ್ಕೆ ಎಸೆದ ಪಾಪಿ ತಂದೆ
ಚಿತ್ರದುರ್ಗ , ಶುಕ್ರವಾರ, 6 ಮಾರ್ಚ್ 2020 (16:31 IST)
ಹಳೇ ದ್ವೇಷದ ಹಿನ್ನಲೆಯಲ್ಲಿ ಸಹೋದರನ ಮಗನನ್ನೇ ಚಿಕ್ಕಪ್ಪನೊಬ್ಬ ದಾರುಣವಾಗಿ ಕೊಲೆ ಮಾಡಿದ್ದಾನೆ.


ಆಸ್ತಿ ಆಸೆ ಹಾಗೂ ಹಳೇ ದ್ವೇಷದ ಹಿನ್ನೆಲೆಯಲ್ಲಿ 7 ವರ್ಷದ ಮಗ ಗೋವಿಂದನನ್ನು ಚಿಕ್ಕಪ್ಪನಾದ ಚಿರಂಜೀವಿ ಕೊಲೆ ಮಾಡಿ ಆ ಬಳಿಕ ಶವವನ್ನು ಹಳ್ಳಕ್ಕೆ ಎಸೆದಿದ್ದಾನೆ.

ಚಿತ್ರದುರ್ಗ ಜಿಲ್ಲೆಯ ಬೋಸೋದೇವರಹಟ್ಟಿಯಲ್ಲಿ ಘಟನೆ ನಡೆದಿದ್ದು, ಸಹೋದರ ರಂಗಸ್ವಾಮಿಯ ಮಗನಾದ ಗೋವಿಂದನನ್ನು ಚಿಕ್ಕಪ್ಪನಾದ ಚಿರಂಜೀವಿ ಕೊಲೆ ಮಾಡಿದ್ದಾನೆ.

ನಾಯಕನಹಟ್ಟಿ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಒಂದು ದಿನ ತಡಮಾಡಿ 10 ಸಾವಿರ ಕೋಟಿ ರೂ. ಕೊಟ್ಟ ಯಡಿಯೂರಪ್ಪ