Webdunia - Bharat's app for daily news and videos

Install App

ಮಹಿಳಾ ಅಧಿಕಾರಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ್ಯಾಕೆ

Webdunia
ಭಾನುವಾರ, 16 ಜೂನ್ 2019 (18:31 IST)
ಮೆಚ್ಚಿನ ಅಧಿಕಾರಿಯನ್ನು ತೆರೆದ ವಾಹನದಲ್ಲಿ ಜನರು ಮೆರವಣಿಗೆ ಮಾಡಿದ್ದಾರೆ.

ಬೆಳಗಾವಿ ದಂಡು ಮಂಡಳಿಯಲ್ಲಿ ಅಪರೂಪದ ಘಟನೆ ನಡೆದಿದೆ. ದಂಡು ಮಂಡಳಿ ಸಿಇಓ ದಿವ್ಯ ಶಿವರಾಂಗೆ ಅದ್ದೂರಿ ಬಿಳ್ಕೋಡುಗೆ ನೀಡಲಾಗಿದೆ. ಬೆಳಗಾವಿ ದಂಡು ಮಂಡಳಿಯಿಂದ ದೆಹಲಿಯ ಪ್ರಧಾನಿ ಕಚೇರಿಗೆ ವರ್ಗವಾಗಿದೆ. ಕಚೇರಿಯಿಂದ ನಿವಾಸದ ವರೆಗೆ ತೆರೆದ ಜೀಪಿನಲ್ಲಿ ಮರೆವಣಿಗೆ ಮಾಡಲಾಯಿತು.

ಜೀಪ್ ನ್ನು ತೇರಿನಂತೆ ಎಳೆದು‌ ನೆಚ್ಚಿನ ಅಧಿಕಾರಿಯ ಮೆರವಣಿಗೆಯನ್ನು ಮಾಡಿದ್ರು ಜನರು. ಜನರ ಪ್ರೀತಿ ಕಂಡು ಭಾವುಕರಾದರು ದಿವ್ಯಾ ಶಿವರಾಂ.

ಕಳೆದ 3 ವರ್ಷಗಳಿಂದ ದಂಡು ಮಂಡಳಿ ಸಿಇಓ‌ ಆಗಿದ್ದರು ದಿವ್ಯಾ ಶಿವರಾಂ. ತಮ್ಮ ಅವಧಿಯಲ್ಲಿ ಅನೇಕ ಜನಪರ ಕೆಲಸ ಮಾಡಿದ್ದಾರೆ. ಜನರ ಪ್ರೀತಿ ಕಂಡು ಭಾವುಕರಾದರು ಸಿಇಓ ದಿವ್ಯಾ ಶಿವರಾಂ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments