Webdunia - Bharat's app for daily news and videos

Install App

ಭೂಗತ ಲೋಕದ ರೌಡಿಗಳಿಂದ ನಾವೆಲ್ಲ ಒಂದೇ ಎಂಬ ಸಂದೇಶ

Webdunia
ಗುರುವಾರ, 26 ಜನವರಿ 2023 (15:17 IST)
ಬೆಂಗಳೂರು ರೌಡಿಪಾಳಯದಲ್ಲಿ ಪಾರುಪತ್ಯ ಸಾಧಿಸಿರೋ ರೌಡಿಗಳು ಅಂದ್ರೆ ಅದು ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ ಮತ್ತು ಡಬಲ್ ಮೀಟರ್ ಮೋಹನ. ಸಿಟಿಯಲ್ಲಿ ಸುನೀಲ ಮತ್ತು ನಾಗ ಬದ್ದ ವೈರಿಗಳು ಒಬ್ಬರನ್ನೊಬ್ಬರು ಮುಗಿಸಲು ಹಪಹಪಿಸುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಇದೇ ಅನುಮಾನದ ಮೇರೆಗೆ ಸೈಲೆಂಟ್ ಸುನೀಲ, ನಾಗ ಹಾಗೂ ಮೋಹನನ್ನು ಸಿಸಿಬಿ ವಿಚಾರಣೆ ಕೂಡ ನಡೆಸಿತ್ತು. ಇದೇ ವಿಚಾರ ಎರಡೂ ಗ್ಯಾಂಗ್ ಹುಡುಗರ ನಡುವೆ ದ್ವೇಷಕ್ಕೂ ಕಾರಣವಾಗಿತ್ತು.  ಹಿಂದೆ ಕೂಡ ಸುನೀಲ‌ನ ಮೇಲೆ ನಾಗ ಅಟ್ಯಾಕ್ ಮಾಡಿಸಿದ್ದ, ನಾಗನ ಹತ್ಯೆಗೆ ಸುನೀಲ ಸ್ಕೆಚ್ ಹಾಕಿಸಿದ್ದ, ಬೆಂಗಳೂರು ಭೂಗತಲೋಕದ ಪಟ್ಟಕ್ಕೆರಲು ಇಬ್ಬರು ಪೈಪೋಟಿ ನಡೆಸ್ತಿದ್ದರೆ ಅನ್ನೋ ವಿಚಾರಕ್ಕೆ ಸದ್ಯ ಇಬ್ಬರು ರೌಡಿಗಳು ಫುಲ್ ಸ್ಟಾಪ್ ಇಟ್ಟಂಗೆ ಕಾಣ್ತಿದೆ. ಒಂದೇ ಫೋಟೋದಲ್ಲಿ ಸುನೀಲ,‌ನಾಗ ಮತ್ತು ಮೋಹನ ಫೋಜ್ ಕೊಟ್ಟು ನಾವೇಲ್ಲ ಒಂದೇ ನಮ್ಮಲ್ಲಿ ಯಾವೂದೇ ದುಶ್ಮಿನಿ ಇಲ್ಲ ಅನ್ನೋ ಮೆಸೇಜ್ ಪಾಸ್ ಮಾಡಿದ್ದಾರೆ. ಇತ್ತು ಈ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದ್ದು ಎರಡೂ ಟೀಂ ಹುಡುಗರು ಕೂಡ ಫೋಟೋ ಶೇರ್ ಮಾಡ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments