Select Your Language

Notifications

webdunia
webdunia
webdunia
webdunia

ಪಾದಚಾರಿ ಮೇಲೆ ಬಿದ್ದ ಶ್ರೀ ರಾಮನ ಕಟೌಟ್-ಮೂರು ಜನ ಬೌರಿಂಗ್ ಆಸ್ಪತ್ರೆಗೆ ದಾಖಲು

dead

geetha

bangalore , ಗುರುವಾರ, 1 ಫೆಬ್ರವರಿ 2024 (15:32 IST)
ಬೆಂಗಳೂರು-ಪಾದಚಾರಿ ಮೇಲೆ ಶ್ರೀರಾಮನ ಕಟೌಟ್ ಬಿದ್ದಿರುವ ಘಟನೆ ಎಚ್ಎಎಲ್ ಏರ್ಪೋರ್ಟ್ ರೋಡ್ ನಲ್ಲಿ ನಡೆದಿದೆ.ಹೆಚ್ ಎಎಲ್ ವಿಮಾನ ನಿಲ್ದಾಣದ ಪಕ್ಕದಲ್ಲೆ  ಶ್ರೀರಾಮನ ಬೃಹತ್ ಕಟೌಟ್ ಹಾಕಲಾಗಿತ್ತು.ಶ್ರೀರಾಮ ಮಂದಿರ ಉದ್ಘಾಟನೆ ದಿನದಂದು  ಕಟೌಟ್ ಹಾಕಲಾಗಿದ್ದು,ಕಾರ್ಯಕ್ರಮ ಮುಗಿದು ೧೦ ದಿನಗಳಾದ್ರು ಕಟೌಟ್ ತೆರವುಗೊಳಿಸದ ಹಿನ್ನೆಲೆ ಅವಘಡವಾಗಿದೆ. ಪಾದಚಾರಿ ಮಾರ್ಗದಲ್ಲಿ ಸಾಗುತ್ತಿದ್ದವರ ಮೇಲೆ ಕಟೌಟ್  ಬಿದ್ದಿದೆ.ಮೂರು ಜನ ಪಾದಚಾರಿಗಳು ಗಂಭೀರ ಗಾಯಗೊಂಡಿದ್ದಾರೆ.ಮೂರು ಜನರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಕ್ಕುಲಿ ತಿಂದು ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿ