Select Your Language

Notifications

webdunia
webdunia
webdunia
webdunia

ಡಿಕೆಶಿ ಪದಗ್ರಹಣಕ್ಕೆ ಸಿಗದ ಅವಕಾಶ : ಸಿದ್ದರಾಮಯ್ಯ ಗರಂ

ಡಿಕೆಶಿ ಪದಗ್ರಹಣಕ್ಕೆ ಸಿಗದ ಅವಕಾಶ : ಸಿದ್ದರಾಮಯ್ಯ ಗರಂ
ಮೈಸೂರು , ಬುಧವಾರ, 10 ಜೂನ್ 2020 (17:24 IST)
ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣಕ್ಕೆ ಅವಕಾಶ ನೀಡದ ಸರಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ರಾಜ್ಯ ಸರಕಾರ ಕೀಳು ಮಟ್ಟದ ರಾಜಕೀಯದಲ್ಲಿ ನಿರತವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ದೆಹಲಿಯಲ್ಲಿ ಅಮಿತ್ ಶಾಗೆ ಒಂದು ರೂಲ್ಸ್, ನಮಗೆ ಮತ್ತೊಂದು ರೂಲ್ಸಾ? ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಂಡೇ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ. ಪತ್ರ ಬರೆದು ಅನುಮತಿ ಕೇಳಿದಾಗ ಸರಕಾರ ನಿರಾಕರಣೆ ಮಾಡಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ನಿರ್ಮಾಣಕ್ಕೆ ವ್ಯಂಗ್ಯ ಮಾಡಿದ ಪಾಕ್ ಗೆ ಭಾರತದ ತಿರುಗೇಟು