Webdunia - Bharat's app for daily news and videos

Install App

ಈ ಜಿಲ್ಲೆಗೆ 330 ಕೋಟಿ ವೆಚ್ಚದ ವಿದ್ಯಾಲಯ

Webdunia
ಸೋಮವಾರ, 22 ಜೂನ್ 2020 (21:49 IST)
ರಾಜ್ಯದ ಈ ಜಿಲ್ಲೆಯಲ್ಲಿ 330 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯಾಲಯ ರೂಪುಗೊಳ್ಳಲಿದೆ.

ಚಿಕ್ಕಮಗಳೂರಿನಲ್ಲಿ 330 ಕೋಟಿ  ರೂ.  ವೆಚ್ಚದಲ್ಲಿ  ವೈದ್ಯಕೀಯ  ವಿದ್ಯಾಲಯ, 174 ಕೋಟಿ  ವೆಚ್ಚದಲ್ಲಿ ಆಸ್ಪತ್ರೆ  ನಿರ್ಮಾಣಕ್ಕೆ   ಅನುದಾನ  ಮಂಜೂರಾತಿ  ಆಗಿದೆ.

ಶೀಘ್ರದಲ್ಲಿ ಶಂಕು  ಸ್ಥಾಪನೆ  ನೆರವೇರಿಸಿ  ಕಾಮಗಾರಿ ಪ್ರಾರಂಭ  ಮಾಡಲಾಗುವುದು  ಎಂದು  ಪ್ರವಾಸೋದ್ಯಮ  ಮತ್ತು  ಜಿಲ್ಲಾ  ಉಸ್ತುವಾರಿ  ಸಚಿವ ಸಿ .ಟಿ.  ರವಿ  ಹೇಳಿದ್ದಾರೆ.

ಪಿಳ್ಳೆನಹಳ್ಳಿಯಲ್ಲಿ  ಕೊರೋನಾ  ವಾರಿಯರ್ಸ್ ಗೆ  ಸನ್ಮಾನ  ಮಾಡಿ  ಮಾತನಾಡಿ,  ಕೊರೋನಾ  ಕಾರಣದಿಂದ  ಕಾಮಗಾರಿ  ಆರಂಭ  ಕೊಂಚ  ವಿಳಂಬವಾಗಿದೆ. ಆದಷ್ಟು  ಬೇಗ ಆರಂಭ  ಮಾಡಲಾಗುವುದು. ಜಿಲ್ಲೆಯಲ್ಲಿ ಕೆರೆಗಳನ್ನು  ತುಂಬಿಸಲು ಮುಖ್ಯಮಂತ್ರಿಗಳಿಂದ  ಮೌಖಿಕ  ಅನುಮತಿ ಪಡೆಯಲಾಗಿದೆ ಎಂದಿದ್ದಾರೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments