Select Your Language

Notifications

webdunia
webdunia
webdunia
webdunia

1902 – ಇದು ಕರ್ನಾಟಕದ ನಾಗರಿಕರು ತಮ್ಮ ಕುಂದುಕೊರತೆ ದಾಖಲಿಸಬಹುದಾದ ನಂಬರ್

1902 - This is the number where the citizens
bangalore , ಸೋಮವಾರ, 1 ನವೆಂಬರ್ 2021 (20:34 IST)
ಕರ್ನಾಟಕ ರಾಜ್ಯೋತ್ಸವದ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನಸ್ಪಂದನ ಎಂಬ ಕುಂದುಕೊರತೆ ಆಲಿಕೆಯ ಏಕೀಕೃತ ಕರೆಕೇಂದ್ರ ವ್ಯವಸ್ಥೆಯೊಂದನ್ನು ಪರಿಚಯಿಸಿದ್ದಾರೆ.
ಸಾರ್ವಜನಿಕರು ತಮ್ಮ ಯಾವುದೇ ಥರದ ದೂರುಗಳಿಗೆ 1902 ನಂಬರಿನ ಮೂಲಕ ಕಾಲ್ ಸೆಂಟರ್ ಗೆ ಕರೆ ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿಗಳು ತಮ್ಮ ವಿಡಿಯೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೈಲ ಬೆಲೆ ಏರಿಕೆ: ಭರ್ಜರಿ ಲಾಭ ಮಾಡಿಕೊಳ್ತಿವೆ ಜಾಗತಿಕ ತೈಲ ಕಂಪನಿಗಳು