Webdunia - Bharat's app for daily news and videos

Install App

12 ಜಿಲ್ಲೆಗಳಿಗೆ ಸಿಗದ ಪ್ರಾತಿನಿಧ್ಯ. ಸಚಿವ ಸ್ಥಾನ ವಂಚಿತರ್ಯಾರು?

Webdunia
ಬುಧವಾರ, 4 ಆಗಸ್ಟ್ 2021 (14:44 IST)
ಬೆಂಗಳೂರು: 12 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಸಿಗದ ಪ್ರಾತಿನಿಧ್ಯ ಸಿಕ್ಕಿಲ್ಲ. ಇನ್ನು ಆರು ಜಿಲ್ಲೆಗಳಿಂದ ತಲಾ ಎರಡು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುತ್ತಿದೆ.
 ಕಳೆದ ಬಿ.ಎಸ್ .ಯಡಿಯೂರಪ್ಪ ಸಂಪುಟದಲ್ಲಿಯೂ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಮತ್ತೆ ಈ ಸಂಪುಟದಲ್ಲಿ ಅದೇ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. 
ಪ್ರಾತಿನಿಧ್ಯ ಸಿಗದ ಜಿಲ್ಲೆಗಳಿವು:
ಮೈಸೂರು
ಕಲಬುರ್ಗಿ
ರಾಮನಗರ
ಕೊಡಗು
ರಾಯಚೂರು
ಹಾಸನ
ವಿಜಯಪುರ
ಬಳ್ಳಾರಿ
ದಾವಣಗೆರೆ
ಕೋಲಾರ
ಯಾದಗಿರಿ
ಚಿಕ್ಕಮಗಳೂರು.
ಸಚಿವ ಸ್ಥಾನ ವಂಚಿತರು: 
ಜಗದೀಶ್ ಶೆಟ್ಟರ್
ಎಸ್. ಸುರೇಶ್ ಕುಮಾರ್
ಅರವಿಂದ ಲಿಂಬಾವಳಿ
ಲಕ್ಷ್ಮಣ ಸವದಿ
ಸಿ.ಪಿ. ಯೋಗೇಶ್ವರ್
ಆರ್.ಶಂಕರ್
ಶ್ರೀಮಂತ ಪಾಟೀಲ್.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments