Webdunia - Bharat's app for daily news and videos

Install App

ಸರ್ಕಾರಕ್ಕೆ ಗೈರು ಹಾಜರಾಗುವ ಎಚ್ಚರಿಕೆ ಕೊಟ್ಟ ಆಂಬ್ಯುಲೆನ್ಸ್ ನೌಕರರ ಸಂಘ

Webdunia
ಗುರುವಾರ, 29 ಜೂನ್ 2023 (18:06 IST)
ಆಂಬ್ಯುಲೆನ್ಸ್
ವೇತನ ಕೈ ಸೇರದೇ ಇದ್ರೆ 8/07/2023 ಸಾಮೂಹಿಕ ಗೈರಿನ ವಾರ್ನಿಂಗ್  ಆಂಬ್ಯುಲೆನ್ಸ್ ನೌಕರರ ಸಂಘ ಕೊಟ್ಟಿದೆ.ರಾಜ್ಯದಲ್ಲಿ ಸರ್ಕಾರ ಬದಲಾದ್ರೂ ಬದಲಾವಣೆಯಾಗದ 108 ಆಂಬುಲೆನ್ಸ್ ನೌಕರರ ಪರದಾಟ ನಡೆಸುವಂತಾಗಿದೆ.ಜೀವ ರಕ್ಷಕರ ಜೀವನಾನೇ ರಾಜ್ಯದಲ್ಲಿ ರಕ್ಷಣೆ ಇಲ್ವಾ ಅನ್ನೋ ಪ್ರಶ್ನೆ ಶುರುವಾಗಿದೆ.ಒಂದಲ್ಲ ಎರಡಲ್ಲ  ನಾಲ್ಕು ನಾಲ್ಕು ತಿಂಗಳ ವೇತನ ಬಾಕಿ ಜಿವಿಕೆ ಕಂಪನಿ ಉಳಿಸಿಕೊಂಡಿದೆ.ಹೊಸ ಟೆಂಡರ್ ಕರೆಯಲು ಕೂಡ ಆರೋಗ್ಯ ಇಲಾಖೆ ಮೀನಾಮೇಷ ಏಣಿಸುತ್ತಿದೆ.4 ತಿಂಗಳಿಂದ ಸ್ಯಾಲರಿ ಕೊಡದೇ ಸಿಬ್ಬಂದಿ ಜಿವಿಕೆ ಕಂಪನಿ ಸತ್ತಾಯಿಸುತ್ತಿದೆ. ಇಷ್ಟಾದರೂ ಟೆಂಡರ್ ಕರೆಯದೇ ಇರೋದ್ಯಾಕೆ ಆರೋಗ್ಯ ಇಲಾಖೆ ಕಾರಣವಾಗಿದೆ. 
 
 2017 ರಲ್ಲಿ ರದ್ದು ಮಾಡಿದ್ದ ಟೆಂಡರ್ ರನ್ನ ಇನ್ನೂ ಟೆಂಡರ್ ಕರೆಯದೇ ಕಳ್ಳಾಟ ಮಾಡ್ತಿದೆ.ಸದ್ಯ ಈ ಸಂಬಂಧ ಇಲಾಖೆಯ ಗಮನಕ್ಕೆ ತಂದು ಸಿಬ್ಬಂದಿ ಹೈರಣಾಗಿದ್ದಾರೆ.ಇಂದು ಆರೋಗ್ಯ ಇಲಾಖೆ ಆಯುಕ್ತರ ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದಾರೆ.ಒಂದು ವೇಳೆ ಮನವಿಗೆ ಬೆಲೆ ಕೊಡದೇ ಇದ್ರೆ  ಸಾಮೂಹಿಕ  ಗೈರು ಶತಸಿದ್ಧ ಎಂದು ರಾಜ್ಯ ಅಂಬ್ಯುಲೆನ್ಸ್ ನೌಕರರ ಸಂಘ  ಮಾಹಿತಿ ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುನೆಲ್ವೇಲಿಯಿಂದ ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಬೆಂಗಳೂರು ಸ್ಪೋಟ: 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಧರ್ಮಸ್ಥಳದ ವಿಷಯದಲ್ಲಿ ಹಿನ್ನೆಲೆಯ ವ್ಯಕ್ತಿಗಳ ತನಿಖೆ: ಡಾ.ಸಿ.ಎನ್.ಅಶ್ವತ್ಥನಾರಾಯಣ್ ಒತ್ತಾಯ

ಸ್ವಾತಂತ್ರ್ಯೋತ್ಸವ ದಿನವೇ ಬೆಂಗಳೂರಿನಲ್ಲಿ ಅನುಮಾನಸ್ಪದ ಸ್ಪೋಟ: ಓರ್ವ ಸಾವು

ಮೋದಿಜೀ ಅವರಿಂದ ಯುವಜನತೆಗೆ ಸ್ವಾತಂತ್ರ್ಯದ ಮಹತ್ವ ಮನವರಿಕೆ ಮಾಡುವ ಕೆಲಸ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments