Select Your Language

Notifications

webdunia
webdunia
webdunia
webdunia

ಬೆಳಗಾವಿ ಬಣ ರಾಜಕೀಯಕ್ಕೆ ಇಂದೇ ಬ್ರೇಕ್​​?

ಬೆಳಗಾವಿ ಬಣ ರಾಜಕೀಯಕ್ಕೆ ಇಂದೇ ಬ್ರೇಕ್​​?
ಬೆಳಗಾವಿ , ಸೋಮವಾರ, 3 ಏಪ್ರಿಲ್ 2023 (18:42 IST)
ಚುನಾವಣೆ‌ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಫುಲ್​ ಅಲರ್ಟ್​​ ಆಗಿದೆ. ಬೆಳಗಾವಿ ಬಣ ರಾಜಕೀಯಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಜೆಪಿ ನಾಯಕರು ಬೆಳಗಾವಿಯಲ್ಲೇ ಸಭೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬೆಳಗಾವಿ ರಾಜಕಾರಣ ಸದ್ದು ಮಾಡಿತ್ತು.. ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಗದ್ದಲವೇರ್ಪಟ್ಟಿತ್ತು.. ಸಭೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಫುಲ್ ಗರಂ ಆಗಿದ್ರು. ಬೆಳಗಾವಿ ಘಟಾನುಘಟಿ ನಾಯಕರಿಗೆ ಒಗ್ಗಟ್ಟಿನ ಪಾಠ ಮಾಡಲಾಗಿದೆ.. ಬೆಳಗಾವಿ ಜಿಲ್ಲೆಯಲ್ಲಿ ಅತಿಹೆಚ್ಚು ಸೀಟ್ ಗೆಲ್ಲಿಸಲು BJP ಮುಖಂಡರು ಸೂಚನೆ ನೀಡಿದ್ದಾರೆ.. ಬೆಳಗಾವಿ ಬಣ ರಾಜಕೀಯ ಬಿಜೆಪಿಗೆ ತೀವ್ರ ತಲೆನೋವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏ.9ಕ್ಕೆ BJP ಅಭ್ಯರ್ಥಿಗಳ ಘೋಷಣೆ?