Webdunia - Bharat's app for daily news and videos

Install App

ಬಿಎಸ್ ವೈ ಭೇಟಿ ಮಾಡಿದ ಸಿ.ಟಿ.ರವಿ

Webdunia
ಬುಧವಾರ, 19 ಜುಲೈ 2023 (14:16 IST)
ಬಿಎಸ್ ವೈ ಕಾಲಿಗೆ ಬಿದ್ದು ಸಿಟಿ ರವಿ ಆಶೀರ್ವಾದ ಪಡೆದಿದ್ದಾರೆ‌.ಸಿಟಿ ರವಿ ಬಿ ಎಸ್ ವೈ ಭೇಟಿ ಮಾಡಿದ್ದು ಬಾರೀ ಕುತೂಹಲ ಮೂಡಿಸಿದೆ.ರಾಜ್ಯಾಧ್ಯಕ್ಷರ ಸ್ಥಾನ ರೇಸ್ ಸಿಟಿ ರವಿ ಇದ್ದು,ಬಿ ಎಸ್ ವೈ ಮೂಲಕ ರಾಜ್ಯಾಧ್ಯಕ್ಷರ ಸ್ಥಾನಕ್ಕೆ  ಸಿಟಿ ರವಿ ಲಾಭಿ ನಡೆಸಿದ್ರಾ?ಅನ್ನುವ ಪ್ರಶ್ನೆ ಕಾಡತೊಡಗಿದೆ.ಬಿಎಸ್ ವೈ ವಿರುದ್ಧ ಒಂದು ಕಾಲದಲ್ಲಿ ಸಿ ಟಿ ರವಿ  ಆಕ್ರೋಶ ಹೊರಹಾಕ್ತಿದ್ದರು.ಕುಟುಂಬ ರಾಜಕಾರಣದ ಬಗ್ಗೆ ಪದೇ ಪದೇ ಧ್ವನಿ ಎತ್ತುತ್ತಿದ್ರು.ಆದರೆ ಇದೀಗ ಬಿಎಸ್ ವೈ ಭೇಟಿ ಮಾಡಿದಾರೆ.ರಾಜ್ಯ ಬಿಜೆಪಿಯಲ್ಲಿ ಬಿಎಸ್ ವೈ ಶಕ್ತಿ‌ ಈಗ ಗೊತ್ತಾಯ್ತೇ?ಬಿಎಸ್ ವೈ ಬಿಟ್ಟು ರಾಜಕಾರಣ ಇಲ್ಲ ಅನ್ನೋದು ಮನದಟ್ಟಾಯ್ತೇ?ಹಾಗಾಗಿಯೇ ಇವತ್ತು ಭೇಟಿ ಮಾಡಿ ಕಾಲಿಗೆ ಬಿದ್ರಾ?ಬಿ.ಎಲ್.ಸಂತೋಷ್ ಪರವಾಗಿದ್ದ ಬಿಜೆಪಿ ನಾಯಕ ,ಸಂತೋಷ್ ಪರವಾಗಿಯೇ ರವಿ ಬ್ಯಾಟಿಂಗ್ ಮಾಡ್ತಿದ್ರು.ಇದೀಗ  ಬಿಎಸ್ ವೈ ಶಕ್ತಿಯ ದರ್ಶನವಾಯ್ತೇ? ಅನ್ನುವ ಪ್ರಶ್ನೆ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments