Webdunia - Bharat's app for daily news and videos

Install App

ಚಿನ್ನ ಕಳೆದುಕೊಂಡವರಿಗೆ ಚಿನ್ನ ಹಿಂತಿರುಗಿಸಿದ ಆಟೋ ಚಾಲಕ

Webdunia
ಬುಧವಾರ, 30 ನವೆಂಬರ್ 2022 (19:29 IST)
ಪೊಲೀಸ್ರ ಸಮಯಪ್ರಜ್ಞೆ ತೋರಿದ್ರೆ ನೊಂದವರ ಕಣ್ಣೀರನ್ನ ಕ್ಷಣಾರ್ಧದಲ್ಲಿ ದೂರ ಮಾಡಬಹುದು ಅನ್ನೋದಕ್ಕೆ ಇಂಥಹ  ಘಟನೆಗಳು ಸಾಕ್ಷಿಯಾಗುತ್ತೆ. ಗೋವಿಂದರಾಜನಗರದ ನಿವಾಸಿಯಾಗಿರುವ ಮಂಜುನಾಥ್ ದಂಪತಿ 
ತಮಿಳುನಾಡಿನಲ್ಲಿ ಮದುವೆ ಮುಗಿಸಿ ರಾತ್ರಿ ಮೆಜೆಸ್ಟಿಕ್ ನಿಂದ ಆಟೋ ಏರಿದ್ರು.ಹೌಸಿಂಗ್ ಬೋರ್ಡ್ ನಲ್ಲಿ ಇಳಿದು ಬ್ಯಾಗ್ ಬಿಟ್ಟು ನಿದ್ದೆಗಣ್ಣಲ್ಲಿ ಮನೆಗೆ ಹೋಗಿದ್ರು.ಆಟೋದಲ್ಲೆ 300 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್ ಬಿಟ್ಟಿದ್ದ ಮಂಜುನಾಥ್ ಫ್ಯಾಮಿಲಿ ರಾತ್ರಿ  ಬ್ಯಾಗ್ ಮಿಸ್ಸಿಂಗ್ ಗೊತ್ತಾದ ತಕ್ಷಣ ಓಡಿಹೋಗಿ ಗೋವಿಂದರಾಜನಗರ ಪೊಲೀಸರಿಗೆ ದೂರು ನೀಡಿದ್ರು.  ಕೇಸ್ ದಾಖಲಾಗ್ತಿದ್ದಂತೆ ಗೋವಿಂದರಾಜ ಇನ್ಸ್ಪೆಕ್ಟರ್ ಶಿವಕುಮಾರ್ ಕ್ರೈಂ ಟೀಂ ನ ಅಲರ್ಟ್ ಮಾಡಿ ಫೀಲ್ಡಿಗಿಳಿಸಿದ್ರು. ಇತ್ತ ಚಾಲಕ ಹರೀಶ್ ಕೂಡ ಪ್ರಾಮಾಣಿಕತೆಯಿಂದ  ತನ್ನ ಗ್ರಾಹಕನಿಗೆ ಚಿನ್ನ ಹಿಂದಿರುಗಿಸಲು ಹುಡುಕುತ್ತಿದ್ದ. ಪೊಲೀಸ್ರು ಸಿಸಿಟಿವಿ ಹುಡುಕ್ತಾ ಆಟೋ ಹುಡುಕ್ತಿದ್ರೆ ಆಟೋ ಚಾಲಕ ಡ್ರಾಪ್ ಪಾಯಿಂಟ್ ನಿಂದ ಮಂಜುನಾಥ್ ಮನೆ ಹುಡುಕ್ತಿದ್ದ. ಸಿಸಿಟಿವಿ ಆದರಿಸಿ ಆಟೋ ಚಾಲಕ ಮನೆ ತಲುವ ವೇಳೆಗೆ ಆಟೋ ಚಾಲಕ ಹರೀಶನೇ ಸರ್ ಈ ರೀತಿ ಚಿನ್ನ ಬಿಟ್ಟು ಹೋಗಿದ್ದಾರೆ ನಾನು ಕೂಡ‌ ಹುಡುಕ್ತಿದ್ದೆ ಅಂತ ಪೊಲೀಸ್ರಿಗೆ ಚಿನ್ನದ ಬ್ಯಾಗ್ ನೀಡಿದ್ದಾನೆ. ಕೊನೆಗೆ ಆಟೋ ಹರೀಶ್ ಹಾಗೂ  ಮಂಜುನಾಥ್ ನನ್ನು ಠಾಣೆಗೆ ಕರೆಸಿ ಗೋವಿಂದರಾಜನಗರ ಇನ್ಸ್ ಪೆಕ್ಟರ್ ಶಿವ ಪ್ರಸಾದ್ ಸಮ್ಮುಖದಲ್ಲಿ ಚಿನ್ನವನ್ನ ಮಂಜುನಾಥ್ ಗೆ ಹಿಂತಿರುಗಿಸಿದ್ದಾರೆ. ಪೊಲೀಸ್ರ ಸಮಯಪ್ರಜ್ಞೆ ಹಾಗೂ ಆಟೋ ಚಾಲಕನ ನಿಯ್ಯತ್ತಿಗೆ ಚಿನ್ನ ಕಳೆದುಕೊಂಡಿದ್ದ ಕುಟಂಬ ಧನ್ಯವಾದ ಹೇಳಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಳೆಯಿಂದ ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಬಗ್ಗೆ ಎಸ್ಐಟಿ ತನಿಖೆ ಶುರು

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಎನ್.ರವಿಕುಮಾರ್

Nimisha Priya: ಅಂತೂ ಮರಣದಂಡನೆಯಿಂದ ಪಾರಾದ ನರ್ಸ್ ನಿಮಿಷ ಪ್ರಿಯಾ

ಧರ್ಮಸ್ಥಳ ಪ್ರಕರಣದ ಎಸ್ಐಟಿ ತಂಡದ ಬಗ್ಗೆ ಜಿ ಪರಮೇಶ್ವರ್ ಮಹತ್ವದ ಹೇಳಿಕೆ

ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದರ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ ಎಂದ ಸಿಟಿ ರವಿ

ಮುಂದಿನ ಸುದ್ದಿ
Show comments