Webdunia - Bharat's app for daily news and videos

Install App

ಅಬಕಾರಿ ಸಚಿವರ ಮನೆಗೆ ಎಣ್ಣೆ ಕಳಿಸಿದ ಮಹಿಳೆಯರು

Webdunia
ಗುರುವಾರ, 5 ಸೆಪ್ಟಂಬರ್ 2019 (16:13 IST)

ಸರಕಾರದ ವಿರುದ್ಧ ರೊಚ್ಚಿಗೆದ್ದ ಮಹಿಳೆಯರು ಅಬಕಾರಿ ಸಚಿವರಿಗೆ ಎಣ್ಣೆಯನ್ನು ಪಾರ್ಸಲ್ ಮಾಡಿದ್ದಾರೆ.

ರಾಜ್ಯದ ಮನೆ ಮನೆಗೆ ಮದ್ಯ ಸರಬರಾಜು ಮಾಡೋ ಚಿಂತನೆ ಇದೆ ಅಂತ ಹೇಳಿ ಆ ಬಳಿಕ ಉಲ್ಟಾ ಹೊಡೆದಿದ್ದ ಅಬಕಾರಿ ಸಚಿವ ನಾಗೇಶ್ ಮನೆಗೆ ಮಹಿಳೆಯರು ಎಣ್ಣೆಯನ್ನು ಪಾರ್ಸಲ್ ಕಳಿಸಿದ್ದಾರೆ.

ಸಚಿವ ಸ್ಥಾನಕ್ಕೆ ನಾಗೇಶ್ ತಕ್ಕ ವ್ಯಕ್ತಿಯಲ್ಲ ಅವರು ಮನೆಯಲ್ಲಿ ಕುಡಿದುಕೊಂಡು ಇರೋಕೆ ಮಾತ್ರ ಲಾಯಕ್ಕು. ಹೀಗಂತ ಕುರುಬರಹಳ್ಳಿ ಮಹಿಳೆಯರ ಸಂಘದ ಸದಸ್ಯರು ಕಿಡಿಕಾರಿದ್ದಾರೆ.

ಅಬಕಾರಿ ಗುರಿ ತಲುಪೋಕೆ ಮನೆ ಮನೆಗೆ ಎಣ್ಣೆ ಕಳಿಸೋದಾಗಿ ಸಚಿವರು ಹೇಳಿದ್ದೇ ತಡ, ರಾಜ್ಯಾದ್ಯಂತ ಸರಕಾರದ ವಿರುದ್ಧ ಹೇಳಿಕೆಗಳು ಹಾಗೂ ಚರ್ಚೆಗಳು ನಡೆಯುತ್ತಿವೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments