Webdunia - Bharat's app for daily news and videos

Install App

ಆಂಕರ್ ಅನುಶ್ರೀ ಮದುವೆಗೆ ಅಶ್ವಿನಿ ಪುನೀತ್ ಗೈರಾಗಿದ್ದಕ್ಕೆ ಶ್ರೀದೇವಿ ಬೈರಪ್ಪ ಅಲ್ಲ ಇವರೇ ಕಾರಣ

Krishnaveni K
ಸೋಮವಾರ, 1 ಸೆಪ್ಟಂಬರ್ 2025 (14:10 IST)
Photo Credit: Instagram
ಬೆಂಗಳೂರು: ಆಂಕರ್ ಅನುಶ್ರೀ ಮದುವೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಯಾಕೆ ಗೈರಾಗಿದ್ದರು ಎಂಬುದಕ್ಕೆ ನಿಜ ಕಾರಣ ಈಗ ಬಯಲಾಗಿದೆ. ಶ್ರೀದೇವಿ ಬೈರಪ್ಪ ಕಾರಣ ಅಲ್ಲ ಎಂಬುದು ಈಗ ಖಚಿತವಾಗಿದೆ.

ಆಗಸ್ಟ್ 28 ರಂದು ಆಂಕರ್ ಅನುಶ್ರೀ ಮತ್ತು ರೋಷನ್ ಕಲ್ಯಾಣ ನೆರವೇರಿತ್ತು. ಅನುಶ್ರೀಗೆ ಪುನೀತ್ ರಾಜ್ ಕುಮಾರ್ ಎಂದರೆ ಅಚ್ಚುಮೆಚ್ಚು. ಅವರ ಎಂಥಾ ಅಪ್ಪಟ ಅಭಿಮಾನಿಯೆಂದರೆ ಮದುವೆ ಮನೆಯಲ್ಲೂ ಅಪ್ಪು ಫೋಟೋವೊಂದನ್ನು ಹಾಕಿದ್ದರು.

ದೊಡ್ಮನೆಯಿಂದ ಅನುಶ್ರೀ ಮದುವೆಗೆ ಶಿವಣ್ಣ ದಂಪತಿ ಬಿಟ್ಟರೆ ಅಶ್ವಿನಿ ಬಂದಿರಲೇ ಇಲ್ಲ. ಇದಕ್ಕೆ ಯುವ ರಾಜ್ ಕುಮಾರ್ ಮಾಜಿ ಪತ್ನಿ ಶ್ರೀದೇವಿ ಕಾರಣವಿರಬಹುದು ಎನ್ನಲಾಗಿತ್ತು. ಶ್ರೀದೇವಿಯಿಂದಲೇ ಅನುಶ್ರೀಗೆ ರೋಷನ್ ಪರಿಚಯವಾಗಿದ್ದು. ರೋಷನ್ ಹಾಗೂ ಶ್ರೀದೇವಿ ಸ್ನೇಹಿತರು. ಹೀಗಾಗಿ ಮದುವೆಗೆ ಶ್ರೀದೇವಿಗೆ ವಿದೇಶದಿಂದ ಬಂದಿದ್ದರು. ಶ್ರೀದೇವಿ ಜೊತೆ ಮುಖಾಮುಖಿ ತಪ್ಪಿಸಲೇ ಅಶ್ವಿನಿ ಮದುವೆಗೆ ಬರಲಿಲ್ವಾ ಎಂದು ಎಲ್ಲರೂ ಅಂದುಕೊಂಡಿದ್ದರು.

ಆದರೆ ಅಸಲಿ ಕತೆಯೇ ಬೇರೆ. ಅಶ್ವಿನಿ ಇದೀಗ ಮಗಳು ಧೃತಿ ಜೊತೆ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಮಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಅವಳ ಜೊತೆಗಿರುವ ಕಾರಣಕ್ಕೇ ಅಶ್ವಿನಿ ಮದುವೆಗೆ ಬಂದಿರಲಿಲ್ಲ ಎನ್ನಲಾಗಿದೆ.
















ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಲ್ಲಿಗೆ ಹೂವಿನಿಂದಾಗಿ 1 ಲಕ್ಷ ದಂಡ ಕಟ್ಟಿದ ನಟಿ ನವ್ಯಾ ನಾಯರ್

ಥಿಯೇಟರ್‌ನಲ್ಲಿ 50ನೇ ಸಾಗುತ್ತಿರುವ ಬೆನ್ನಲ್ಲೇ ಒಟಿಟಿಗೆ ಎಂಟಿ ಕೊಡಲು ಸಜ್ಜಾದ ಸು ಫ್ರಮ್ ಸೋ

‌ಕುರ್ಚಿ ಮಡತಪೆಟ್ಟಿ ಸಾಂಗ್‌ಗೆ ಹೆಜ್ಜೆ ಹಾಕಿ ಸದ್ದು ಮಾಡಿದ್ದ ಶಮ್ನಾ ಕಾಸಿಂ ಕಡೆಯಿಂದ ಗುಡ್‌ನ್ಯೂಸ್‌

BigBoss Season 12: ಕಲರ್ಸ್ ಕನ್ನಡ ಸೀರಿಯಲ್ ನೋಡುಗರಿಗೆ ಇಲ್ಲಿದೆ ಬಿಗ್‌ಚಾನ್ಸ್‌

ಐವಿಎಫ್‌ ಮೂಲಕ ಗರ್ಭದರಿಸಿದ್ದ ಭಾವನೆಗೆ ಹೆರಿಗೆ, ಟ್ವಿನ್ಸ್ ನಿರೀಕ್ಷೆಯಲ್ಲಿದ್ದ ನಟಿಗೆ ಆಘಾತ

ಮುಂದಿನ ಸುದ್ದಿ
Show comments