ಕಾಂತಾರ ಚಾಪ್ಟರ್ 1 ಕತೆ ಬಗ್ಗೆ ಶುರುವಾಯ್ತು ಚರ್ಚೆ: ಕಾಂತಾರ ಕತೆ ಇದೇನಾ?

Webdunia
ಗುರುವಾರ, 30 ನವೆಂಬರ್ 2023 (10:30 IST)
ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ರ ಮುಹೂರ್ತ ಕಾರ್ಯಕ್ರಮ ನಿನ್ನೆ ನೆರವೇರಿದೆ. ಅದರ ಜೊತೆಗೆ ಚಿತ್ರತಂಡ ಫಸ್ಟ್ ಲುಕ್ ಟೀಸರ್ ಕೂಡಾ ಬಿಡುಗಡೆ ಮಾಡಿದೆ.

ಟೀಸರ್ ನಲ್ಲಿ ರಕ್ತಸಿಕ್ತ ಕೈಯಲ್ಲಿ ಖಡ್ಗ, ತ್ರಿಶೂಲ ಹಿಡಿದು ನಿಂತಿರುವ ರಿಷಬ್ ಶೆಟ್ಟಿಯ ರೌದ್ರಾವತಾರವಿದೆ. ಜೊತೆಗೆ ಟೀಸರ್ ನಲ್ಲಿ ಲೆಜೆಂಡ್ ಈಸ್ ಬಾರ್ನ್ ಎಂದು ಅಡಿ ಬರಹ ನೀಡಲಾಗಿದೆ. ಹೀಗಾಗಿ ಈಗ ಕಾಂತಾರ ಚಾಪ್ಟರ್ 1 ರ ಕತೆಯೇನಿರಬಹುದು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಮೊದಲು ಬಂದ ಕಾಂತಾರ ಸಿನಿಮಾದಲ್ಲಿ ಗುಳಿಗ ಮತ್ತು ಪಂಜುರ್ಲಿ ದೈವದ ಕೋಲವನ್ನು ತೋರಿಸಲಾಗಿತ್ತು. ಕಾಡಿನಲ್ಲಿ ದೈವಗಳು ಮರೆಯಾಗುವ ವಿಚಿತ್ರ ಸಂಗತಿಯನ್ನು ತೋರಿಸಿ ಪ್ರೇಕ್ಷಕರ ತಲೆಯಲ್ಲಿ ಅನುಮಾನ ಹುಟ್ಟುಹಾಕಲಾಗಿತ್ತು.

ಇದೀಗ ಕಾಂತಾರ ಅಧ್ಯಾಯ 1 ರಲ್ಲಿ ಮುನ್ನುಡಿ ಹೇಳಲಾಗುತ್ತದೆ. ಅಂದರೆ ಗುಳಿಗ ದೈವದ ಬಗ್ಗೆಯೇ ರಿಷಬ್ ಕತೆ ಹೇಳಲಿದ್ದಾರೆ ಎಂದು ಊಹಿಸಲಾಗಿದೆ. ಇದಕ್ಕೆ ಕಾರಣವೂ ಇದೆ. ಗುಳಿಗ ದೈವ ಎಂದರೆ ಭೀಭತ್ಸದ ರೂಪ. ಸದಾ ಕೈಯಲ್ಲಿ ತ್ರಿಶೂಲವನ್ನು ಆಯುಧವಾಗಿ ಹಿಡಿದಿರುತ್ತದೆ ಎಂಬ ನಂಬಿಕೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

ನಿಶ್ಚಿತಾರ್ಥ ಮಾಡಿಕೊಂಡ ಉಗ್ರಂ ಮಂಜು ಜೋಡಿ ಭೇಟಿಯಾದ ಗೌತಮಿ ಜಾಧವ್‌

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments