Select Your Language

Notifications

webdunia
webdunia
webdunia
webdunia

ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕಕ್ಕೆ ಇಂದು ಭೂಮಿ ಪೂಜೆ

ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕಕ್ಕೆ ಇಂದು ಭೂಮಿ ಪೂಜೆ
ಮೈಸೂರು , ಮಂಗಳವಾರ, 15 ಸೆಪ್ಟಂಬರ್ 2020 (09:39 IST)
ಮೈಸೂರು: ಮೈಸೂರಿನಲ್ಲಿ ನಿರ್ಮಾಣವಾಗಲಿರುವ ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕಕ್ಕೆ ಇಂದು ಭೂಮಿ ಪೂಜೆ ನೆರವೇರಲಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆನ್ ಲೈನ್ ಮುಖಾಂತರ ಭೂಮಿ ಪೂಜೆಗೆ ಚಾಲನೆ ನೀಡಲಿದ್ದಾರೆ.


ಈ ಬಗ್ಗೆ ವಿಡಿಯೋ ಸಂದೇಶ ನೀಡಿರುವ ವಿಷ್ಣುವರ್ಧನ್ ಅಳಿಯ ನಟ, ಅನಿರುದ್ಧ್, ಕೊರೋನಾ ಕಾರಣದಿಂದ ಹೆಚ್ಚು ಜನ ಸೇರುವುದು ಸುರಕ್ಷಿತವಲ್ಲದ ಕಾರಣ ಅಭಿಮಾನಿಗಳು ಸ್ಮಾರಕ ಸ್ಥಳಕ್ಕೆ ಬರಬೇಡಿ. ಆದರೆ ನಿಮ್ಮೆಲ್ಲರ ಪ್ರೀತಿ, ಅಭಿಮಾನವನ್ನು ನಾವು ಯಾವತ್ತೂ ಮರೆಯಲ್ಲ. ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರಪ್ಪನ ಅಗ್ರಹಾರ ಸೇರುವ ಮೊದಲು ರಾಗಿಣಿಯನ್ನು ತಬ್ಬಿಕೊಂಡ ಸಂಜನಾ