Webdunia - Bharat's app for daily news and videos

Install App

ಇಡೀ ಉದ್ಯಮ ಅನಿರುದ್ದ್ ಅವರ ಜೊತೆ ಇದೆ

Webdunia
ಶನಿವಾರ, 10 ಡಿಸೆಂಬರ್ 2022 (17:38 IST)
ಫಿಲ್ಮ್‌‌ಚೇಬಂರ್ ನಲ್ಲಿ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಸುದ್ದಿ ಗೋಷ್ಟಿ ನಡೆಸಿದ್ದಾರೆ.ವಾಣಿಜ್ಯ ಮಂಡಳಿ ಸಂಧಾನ ಸಭೆಗೆ ಕಿರುತೆರೆ ನಿರ್ಮಾಪಕರ ಸಂಘ ಗೈರಾಗಿದ್ದು,ನಿರ್ಮಾಪಕರ ಸಂಘವನ್ನು ಸಂಧಾನಕ್ಕೆ ಕರೆದಿದ್ವಿ ಅವರು ಬಂದಿಲ್ಲ.ಆದ್ದರಿಂದ ವಾಣಿಜ್ಯ ಮಂಡಳಿ ಖಡಕ್ ನಿರ್ಧಾರ ತೆಗೆದು ಕೊಂಡಿದೆ.ಇಡೀ ಉದ್ಯಮ ಅನಿರುದ್ದ್ ಅವರ ಜೊತೆ ಇದೆ.ಅನಿರುದ್ದ್ ಅವರನ್ನು ಅಷ್ಟೇ ಅಲ್ಲ ಯಾರನ್ನು ಬ್ಯಾನ್ ಮಾಡೊಕೆ ಆಗಲ್ಲ.ನಾವು ಅನಿರುದ್ದ್ ಅವರ ಜೊತೆ ಇರ್ತೀವಿ ಎಂದ ಫಿಲ್ಮ್ಚೇಂ ಬರ್ ಅಧ್ಯಕ್ಷ ಭಾಮ‌ಹರೀಶ್ ಹೇಳಿದ್ದಾರೆ.
 
ಅಲ್ಲದೇ ಇದೆ ವೇಳೆ ಮಸತನಾಡಿದ ನಟ ಅನಿರುದ್ಧ್ ಜಗದೀಶ್ ಆರೂರ್ ನನ್ನ ಮಾನ‌ಹಾನಿ ಮಾಡುವ ಕೆಲಸ ಮಾಡಿದ್ದಾರೆ.ನನ್ನ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ.ಕೆಟಿವಿ  ಅಧ್ಯಕ್ಷರು ಕರೆದಾಗಲೂ ಅವರು ಬರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments