ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಕೇಸ್ ಗೆ ಸಂಬಂಧಿಸಿದಂತೆ ನ್ಯಾಯವಾದಿಯೊಬ್ಬರನ್ನು ಬಂಧನ ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಕೀಲ ವಿಬೋರ್ ಆನಂದ ಎಂಬವರು ನಟ ಸುಶಾಂತ ಸಿಂಗ್ ರಜಪೂತ್, ಅರ್ಬಾಜ್ ಖಾನ್, ಮಾಜಿಸಿಎಂದೇವೇಂದ್ರಫಡ್ನವೀಸ್ಮತ್ತುಸಚಿವಆದಿತ್ಯಠಾಕ್ರೆ ಸೇರಿದಂತೆ ಹಲವರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದರು.
ಇನ್ನು ನಟ ಸುಶಾಂತ ಸಿಂಗ್ ಮ್ಯಾನೇಜರ್ ದಿಶಾ ಸಾಲಿಯಾನ ಕೇಸ್ ಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದರು ಎನ್ನಲಾಗಿದೆ.