Select Your Language

Notifications

webdunia
webdunia
webdunia
webdunia

ಅಂಬರೀಶ್ ಸ್ಮಾರಕ ಉದ್ಘಾಟನೆ ವೇಳೆ ಸುಮಲತಾ ಕಣ್ಣೀರು

ಅಂಬರೀಶ್ ಸ್ಮಾರಕ ಉದ್ಘಾಟನೆ ವೇಳೆ ಸುಮಲತಾ ಕಣ್ಣೀರು
ಬೆಂಗಳೂರು , ಮಂಗಳವಾರ, 28 ಮಾರ್ಚ್ 2023 (09:50 IST)
Photo Courtesy: Twitter
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಸ್ಮಾರಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದಾರೆ. ಈ ವೇಳೆ ಅಂಬಿ ಪತ್ನಿ, ಸಂಸದೆ ಸುಮಲತಾ ಕಣ್ಣೀರು ಹಾಕಿದ ಘಟನೆ ನಡೆದಿದೆ.

ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರನ್ನು ಇಡಲಾಯಿತು. ಬಳಿಕ ಸ್ಮಾರಕವನ್ನು ಉದ್ಘಾಟಿಸಲಾಗಿದೆ. ಈ ವೇಳೆ ವೇದಿಕೆಯಲ್ಲಿ ಮಾತನಾಡುವಾಗ ಅಂಬಿ ನೆನೆದು ಸುಮಲತಾ ಭಾವುಕರಾದರು.

ಅಂಬರೀಶ್ ಮಂಡ್ಯ ಜನರಿಗೆ ಮಾಡಿದ ಕೆಲಸಗಳನ್ನು ವೇದಿಕೆಯಲ್ಲಿ ಸ್ಮರಿಸಿದ ಸುಮಲತಾ ಪತಿಯ ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಥೇಟ್ ಯಶ್ ರಂತೇ ಕಾಣುವ ಈ ಸೂಪರ್ ಸ್ಟಾರ್ ಯಾರು ಗೊತ್ತಾ?!