Webdunia - Bharat's app for daily news and videos

Install App

ಧೈರ್ಯ ಸಾಬೀತು ಪಡಿಸಲು ಬಿಗ್ ಬಾಸ್ ಕೊಟ್ಟಿದ್ದು ಈ ಟಾಸ್ಕ್

Webdunia
ಶನಿವಾರ, 21 ಅಕ್ಟೋಬರ್ 2017 (16:34 IST)
ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ನಿನ್ನೆ ವಿಶೇಷ ಟಾಸ್ಕ್ ಇತ್ತು. ಕಡಿಮೆ ಧೈರ್ಯವಿರುವ ಸ್ಪರ್ಧಿಗಳ ಧೈರ್ಯ ಟೆಸ್ಟ್ ಮಾಡುವ ಟಾಸ್ಕ್‌.

ಎರಡೂ ತಂಡದಲ್ಲಿ ಕಡಿಮೆ ಧೈರ್ಯವಿರುವ ಒಬ್ಬೊಬ್ಬರನ್ನ ಆಯ್ಕೆ ಮಾಡಬೇಕಿತ್ತು. ನಿಯಮದನ್ವಯ ತೇಜಸ್ವಿನಿ ಮತ್ತು ಸುಮಾರನ್ನು ಆಯ್ಕೆ ಮಾಡಲಾಯ್ತು. ಬಳಿಕ ಇವರಿಬ್ಬರನ್ನು ಕನ್ಫೆಷನ್ ರೂಮ್‌ಗೆ ಕರೆಸಿಕೊಂಡ ಬಿಗ್ ಬಾಗ್ ಟಾಸ್ಕ್‌ ನೀಡಿದ್ರು. ತಮ್ಮ ಧೈರ್ಯ ಸಾಬೀತು ಪಡಿಸಲು ಈ ಟಾಸ್ಕ್ ನೀಡಲಾಗಿತ್ತು.

ಟಾಸ್ಕ್‌ಗೂ ಮೊದಲು ಇಬ್ಬರು ಸ್ಪರ್ಧಿಗಳಿಂದ ಹೊಣೆಗಾರಿಕೆ ಪತ್ರಕ್ಕೆ ಸಹಿ ಮಾಡಿಸಿಕೊಳ್ಳಲಾಯಿತು. ಸ್ವಯಂ ಪ್ರೇರಿತವಾಗಿ ಈ ಟಾಸ್ಕ್ ನಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಒಪ್ಪಂದದ ಪತ್ರಕ್ಕೆ ಸುಮಾ ಹಾಗೂ ತೇಜಸ್ವಿನಿ ಸಹಿ ಮಾಡಿದ್ರು.

ಆದರೆ ಆ ಗೇಮ್‌ ಮಾತ್ರ ಸಖತ್ ಫನ್ನಿಯಾಗಿತ್ತು. ಅಪಾಯಕಾರಿ ಆಟ ಅದಾಗಿರಲಿಲ್ಲ. ಇಬ್ಬರಿಗೂ ಕಣ್ಣು ಕಟ್ಟಿ ಧೈರ್ಯ ತುಂಬುವ ಕೆಲಸಮಾಡಿದ್ದು ಬಿಗ್ ಬಾಸ್. ಅದು ಕಾಮಿಡಿ ಎಂದು ಮನೆ ಸದಸ್ಯರಿಗೆ ಗೊತ್ತಿದ್ರು, ಯಾರೂ ಸಹ ಸತ್ಯ ಹೇಳುವ ಹಾಗಿರಲಿಲ್ಲ. ಹೀಗಾಗಿ ಇಬ್ಬರೂ ಸಹ ಗೊತ್ತಿಲ್ಲದೆ ಧೈರ್ಯವಾಗಿ ನಿಂತು ತಾವು ಧೈರ್ಯತನ ಪ್ರದರ್ಶಿಸಿದರು.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments