25 ವರ್ಷ ದಾಂಪತ್ಯ ಮುರಿದುಕೊಂಡರಾ ಶ್ರೀಕಾಂತ್? ನಟನ ಪ್ರತಿಕ್ರಿಯೆಯೇನು?

Webdunia
ಬುಧವಾರ, 23 ನವೆಂಬರ್ 2022 (09:06 IST)
Photo Courtesy: Twitter
ಹೈದರಾಬಾದ್: ಕನ್ನಡ ಮೂಲದ ತೆಲುಗು ನಟ ಶ್ರೀಕಾಂತ್ ತಮ್ಮ 25 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀಕಾಂತ್ ಪತ್ನಿ ಊಹಾ ನಡುವೆ ಹಣಕಾಸಿನ ವಿಚಾರವಾಗಿ ಭಿನ್ನಾಭಿಪ್ರಾಯಗಳಾಗಿತ್ತು. ಈ ಹಿನ್ನಲೆಯಲ್ಲಿ ಇಬ್ಬರೂ ಬೇರೆಯಾಗಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿಯಾಗಿತ್ತು.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಶ್ರೀಕಾಂತ್, ‘ನನ್ನ ಪತ್ನಿ ವಿಚ್ಛೇದನದ ರೂಮರ್ ಬಗ್ಗೆ ಕೇಳಿದಾಗ ಕುಸಿದು ಕಣ್ಣೀರು ಹಾಕಿದ್ದಳು. ಇಂತಹ ಸುದ್ದಿಗಳಿಗೆಲ್ಲಾ ಕಿವಿಗೊಡಬಾರದು ಎಂದು ಅವಳಿಗೆ ಸಮಾಧಾನಿಸಬೇಕಾಯಿತು. ಇಂತಹ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡುತ್ತೇನೆ’ ಎಂದು ಶ್ರೀಕಾಂತ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಾಳೆ ವಿಜಯ್, ರಶ್ಮಿಕಾಗೆ ಮದುವೆ ಮಾಡಿಸುವವರು ಇವರೇ ನೋಡಿ, Video

ಮದುವೆ ರಿಸೆಪ್ಷನ್ ಗೆ ಕನ್ನಡದ ಈ ಸ್ಟಾರ್ ಗಳಿಗೆ ಮಾತ್ರ ಆಹ್ವಾನವಿತ್ತಿದ್ದಾರಂತೆ ರಶ್ಮಿಕಾ ಮಂದಣ್ಣ

ರಶ್ಮಿಕಾ, ವಿಜಯ್ ದೇವರಕೊಂಡ ಮದುವೆ ಯಾವ ಸ್ಟೈಲ್ ನಲ್ಲಿ ನಡೆಯಲಿದೆ

ರಶ್ಮಿಕಾ ಮಂದಣ್ಣ ಮದುವೆ ಕಾರ್ಡ್ ಬಂದಿದೆಯಾ ಎಂದು ಕೇಳುತ್ತಿದ್ದಂತೇ ರಿಷಬ್ ಶೆಟ್ಟಿ ರಿಯಾಕ್ಷನ್ ನೋಡಿ Video

ಅಯ್ಯಪ್ಪ ಮಾಲಾಧಾರಿಯಾಗಿ ಪಾರ್ಟಿಯಲ್ಲಿ ಭಾಗಿಯಾಗಿದ್ರು ರಾಮ್ ಚರಣ್ ವರ್ತನೆಗೆ ಎಲ್ಲರೂ ಫಿದಾ Video

ಮುಂದಿನ ಸುದ್ದಿ
Show comments