Select Your Language

Notifications

webdunia
webdunia
webdunia
webdunia

ಫಲಿಸಿದ ಅಭಿಮಾನಿಗಳ ಪೂಜಾ ಫಲ: ಎಸ್ ಪಿಬಿ ಚೇತರಿಕೆ

ಎಸ್ ಪಿ ಬಾಲಸುಬ್ರಮಣ್ಯಂ
ಬೆಂಗಳೂರು , ಸೋಮವಾರ, 24 ಆಗಸ್ಟ್ 2020 (13:30 IST)
ಬೆಂಗಳೂರು: ಕೊರೋನಾದಿಂದ ಬಳಲುತ್ತಿದ್ದ ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಚೇತರಿಸಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.


ಚೆನ್ನೈನ ಎಂಜಿಎಂ ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಎಸ್ ಪಿಬಿ ಚೇತರಿಸಿಕೊಂಡಿದ್ದು ಕೊರೋನಾ ವರದಿ ನೆಗೆಟಿವ್ ಬಂದಿರುವುದಾಗಿ ತಿಳಿದುಬಂದಿದೆ. ಖ್ಯಾತ ಗಾಯಕನ ಚೇತರಿಕೆಗಾಗಿ ದೇಶದಾದ್ಯಂತ ಸೆಲೆಬ್ರಿಟಿಗಳು, ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದು ಕೊನೆಗೂ ಫಲ ಕೊಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ವಿಶ್ ಮಾಡಿದ ಡಿ ಬಾಸ್ ದರ್ಶನ್ ಗೆ ಧನಂಜಯ್ ಹೀಗೆ ಹೇಳೋದಾ?!