Select Your Language

Notifications

webdunia
webdunia
webdunia
webdunia

ವಿಜಯ್ ನಟಿಸಬೇಕಾಗಿದ್ದ ಚಿತ್ರದ ಕಥೆಯನ್ನು ಶಿವಕಾರ್ತೀಕೇಯನ್ ಗೆ ಹೇಳಿದ ಖ್ಯಾತ ನಿರ್ದೇಶಕ

ವಿಜಯ್ ನಟಿಸಬೇಕಾಗಿದ್ದ ಚಿತ್ರದ ಕಥೆಯನ್ನು ಶಿವಕಾರ್ತೀಕೇಯನ್ ಗೆ ಹೇಳಿದ ಖ್ಯಾತ ನಿರ್ದೇಶಕ
ಚೆನ್ನೈ , ಬುಧವಾರ, 23 ಡಿಸೆಂಬರ್ 2020 (06:11 IST)
ಚೆನ್ನೈ : ನಟ ಶಿವಕಾರ್ತೀಕೇಯನ್ ಅವರು ತಮಿಳು ಚಿತ್ರರಂಗದ ಖ್ಯಾತ ನಟ. ಇವರು ಪ್ರಸ್ತುತ ನಟಿಸಿರುವ ಅಯಾಲಾನ್ ಚಿತ್ರದ ಕೆಲಸಗಳೆಲ್ಲಾ ಮುಗಿದು ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಈ ಮಧ್ಯೆ ನಟ ಶಿವಕಾರ್ತೀಕೇಯನ್ ಅವರು ಜನಪ್ರಿಯ ನಿರ್ದೇಶಕ ಎ.ಆರ್.ಮುರುಗದಾಸ್ ಅವರ ಬಳಿ ಕಥೆ ಕೇಳಿದ್ದಾರೆ ಎನ್ನಲಾಗಿದೆ. ನಿರ್ದೇಶಕ ಮುರುಗದಾಸ್ ಅವರು ಕಮಾಂಡರ್ ವಿಜಯ್ ಅವರ 65ನೇ ಚಿತ್ರವನ್ನು ನಿರ್ದೇಶಿಸುವ ನಿರೀಕ್ಷೆ ಇತ್ತು.

ಆದರೆ ಅವರು ಈ ಚಿತ್ರವನ್ನು ತೊರೆದಿದ್ದಾರೆ. ಇದೀಗ ಅವರು ಈ ಕಥೆಯನ್ನು ಶಿವಕಾರ್ತೀಕೇಯನ್ ಅವರಿಗೆ ಹೇಳುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ನಯನತಾರಾ ಚಿತ್ರರಂಗದಲ್ಲಿ ಬೆಳೆಯಲು ಇವರೇ ಕಾರಣ ಎಂದ ನಟಿ ಆಂಡ್ರಿಯಾ