Webdunia - Bharat's app for daily news and videos

Install App

ರಾಜಕೀಯ ಕಿತ್ತಾಟದಲ್ಲಿ ಗಾಯಕ ವಿಜಯ್ ಪ್ರಕಾಶ್ ಗೆ ಅವಮಾನ

Webdunia
ಶುಕ್ರವಾರ, 10 ಜನವರಿ 2020 (08:58 IST)
ಬೆಂಗಳೂರು: ಆನೆಗುಂದಿ ಉತ್ಸವದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಗೆ ಅವಮಾನ ಮಾಡಲಾಗಿದೆ. ಸನ್ಮಾನ ಮಾಡುವ ವಿಚಾರದಲ್ಲಿ ರಾಜಕೀಯ ನಾಯಕರ ಕಿತ್ತಾಟದಲ್ಲಿ ಖ್ಯಾತ ಗಾಯಕನನ್ನು ಅವಮಾನಿಸಲಾಗಿದೆ.


ಆನೆಗುಂದಿ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಬಂದಿದ್ದ ವಿಜಯ್ ಪ್ರಕಾಶ್ ಗೆ ಸನ್ಮಾನ ಏರ್ಪಡಿಸಲು ನಿರ್ಧರಿಸಲಾಗಿತ್ತು. ಬಿಜೆಪಿ ಶಾಸಕ ಮುನಳ್ಳಿ ಪರಣ್ಣ ಸನ್ಮಾನ ಮಾಡುವುದೆಂದು ನಿಗದಿಯಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಶಾಸಕರು ಬಾರದೇ ಹೋಗಿದ್ದರಿಂದ ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

ಬಳಿಕ ವಿಜಯ್ ಪ್ರಕಾಶ್ ಹಾಡಿನ ಕಾರ್ಯಕ್ರಮ ಶುರು ಮಾಡಿದ್ದರು. ಈ ವೇಳೆ ಆಗಮಿಸಿದ ಶಾಸಕ ಮುನಳ್ಳಿಗೆ ಸನ್ಮಾನ ನಡೆದಿರುವುದು ಗೊತ್ತಾಗಿ ರಂಪಾಟ ಮಾಡಿದ್ದಾರೆ. ಒಂದೆಡೆ ವಿಜಯ್ ಪ್ರಕಾಶ್ ವೇದಿಕೆಯಲ್ಲಿ ಹಾಡುತ್ತಿದ್ದರೆ ಇನ್ನೊಂದೆಡೆ ಮುನಳ್ಳಿ ಪರಣ್ಣ ಆಯೋಜಕರ ಜತೆ ವಾಗ್ವಾದ ನಡೆಸುತ್ತಿದ್ದರು. ಈ ವಾಗ್ವಾದವನ್ನು ವೇದಿಕೆಯಿಂದಲೇ ನೋಡಿದ ವಿಜಯ್ ಪ್ರಕಾಶ್ ಶಾಸಕರ ಬಳಿ ಬಂದು ತಾವೇ ಅವರನ್ನು ಸಮಾಧಾನಿಸಿ ವೇದಿಕೆ ಕರೆದುಕೊಂಡು ಬಂದಿದ್ದಲ್ಲದೆ, ಎರಡನೇ ಬಾರಿ ಸನ್ಮಾನ ಮಾಡಿಸಿದರು!

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Hassan: ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎನ್ನುವಾಗ ಶಿವಣ್ಣ ರಿಯಾಕ್ಷನ್ ವಿಡಿಯೋ ನೋಡಿ

Madenur Manu: ಗಂಡುಗಲಿ ನಾನೇ ಎಂದಿದ್ದ ಮಡೆನೂರು ಮನು ಸಿನಿಮಾ ಬಿಟ್ಟರೆ ಜೀವನಕ್ಕೆ ಗತಿಯೇನು

Ananth Nag: ರಾಷ್ಟ್ರಪತಿಗಳಿಂದ ನಟ ಅನಂತನಾಗ್ ಪದ್ಮಭೂಷಣ ಸ್ವೀಕರಿಸಿದ ಕ್ಷಣ ಹೀಗಿತ್ತು video

Actor AnantNag: ಕೊನೆಗೂ ಈಡೇರಿತು ಕನ್ನಡಿಗರ ಬಹುಬೇಡಿಕೆ ಕನಸು

ತಮಿಳಿನಿಂದ ಕನ್ನಡ: ನಟ ಕಮಲ್ ಹಾಸನ್ ಹೇಳಿಕೆಗಿಂತಲೂ ಶಿವಣ್ಣ ಮೌನಕ್ಕೆ ರಾಂಗ್ ಆದ ಕನ್ನಡಿಗರು

ಮುಂದಿನ ಸುದ್ದಿ
Show comments