Webdunia - Bharat's app for daily news and videos

Install App

ಸಿಹಿ ಸುದ್ದಿಗೆ ಸಿನಿಮಾ ಮಂದಿ ಕೆಲವು ದಿನ ಕಾಯಲೇಬೇಕು

Webdunia
ಮಂಗಳವಾರ, 12 ಮೇ 2020 (09:14 IST)
ಬೆಂಗಳೂರು: ಲಾಕ್ ಡೌನ್ 3 ಯಲ್ಲಿ ರಾಜ್ಯ ಸರ್ಕಾರ ಶೂಟಿಂಗ್ ಹೊರತುಪಡಿಸಿ ಉಳಿದ ಸಿನಿಮಾ ಕೆಲಸಗಳಿಗೆ ಒಪ್ಪಿಗೆಯೇನೋ ನೀಡಿದೆ. ಆದರೆ ಇದು ಶೂಟಿಂಗ್, ಸಿನಿಮಾ ಪ್ರದರ್ಶನಕ್ಕೆ ಅನ್ವಯವಾಗುವಿದಿಲ್ಲ.


ಹೀಗಾಗಿ ಹೊಸ ಸಿನಿಮಾ ರಿಲೀಸ್ ಮಾಡಲು, ಶೂಟಿಂಗ್ ಮಾಡಲು ಸಿನಿಮಾ ಮಂದಿ ಕೆಲವು ದಿನ ಕಾಯಲೇಬೇಕು. ಸಿನಿಮಾ ಶೂಟಿಂಗ್ ಎಂದರೆ ಹಲವಾರು ಜನರು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ನೂರಾರು ಜನ ಸೇರುತ್ತಾರೆ.

ಇವೆಲ್ಲವೂ ಕೊರೋನಾ ದೃಷ್ಟಿಯಿಂದ ಅಪಾಯಕಾರಿ. ಹೀಗಾಗಿ ಇವೆರಡೂ ಪ್ರಮುಖ ಆದಾಯ ತರುವಂತಹ ಕೆಲಸಗಳಿಗೆ ಸ್ಯಾಂಡಲ್ ವುಡ್ ಕೆಲವು ದಿನ ಕಾಯಲೇಬೇಕಾಗುತ್ತದೆ. ಶೂಟಿಂಗ್ ಇಲ್ಲದೇ ಇರುವ ಕಾರಣ, ಸರ್ಕಾರದ ತೆರೆಮರೆಯ ಚಟುವಟಿಕೆಗಳಿಗೆ ಒಪ್ಪಿಗೆ ನೀಡುವ ನಿರ್ಧಾರದಿಂದ ಕಾರ್ಮಿಕರಿಗೆ ಲಾಭವೇನೂ ಆಗದು. ಹೀಗಾಗಿ ಸಿನಿ ಕಾರ್ಮಿಕರು ಇನ್ನೂ ಕೆಲವು ದಿನ ತುತ್ತು ಅನ್ನಕ್ಕಾಗಿ ಪರದಾಡಲೇಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments