ಸಿಹಿ ಸುದ್ದಿಗೆ ಸಿನಿಮಾ ಮಂದಿ ಕೆಲವು ದಿನ ಕಾಯಲೇಬೇಕು

Webdunia
ಮಂಗಳವಾರ, 12 ಮೇ 2020 (09:14 IST)
ಬೆಂಗಳೂರು: ಲಾಕ್ ಡೌನ್ 3 ಯಲ್ಲಿ ರಾಜ್ಯ ಸರ್ಕಾರ ಶೂಟಿಂಗ್ ಹೊರತುಪಡಿಸಿ ಉಳಿದ ಸಿನಿಮಾ ಕೆಲಸಗಳಿಗೆ ಒಪ್ಪಿಗೆಯೇನೋ ನೀಡಿದೆ. ಆದರೆ ಇದು ಶೂಟಿಂಗ್, ಸಿನಿಮಾ ಪ್ರದರ್ಶನಕ್ಕೆ ಅನ್ವಯವಾಗುವಿದಿಲ್ಲ.


ಹೀಗಾಗಿ ಹೊಸ ಸಿನಿಮಾ ರಿಲೀಸ್ ಮಾಡಲು, ಶೂಟಿಂಗ್ ಮಾಡಲು ಸಿನಿಮಾ ಮಂದಿ ಕೆಲವು ದಿನ ಕಾಯಲೇಬೇಕು. ಸಿನಿಮಾ ಶೂಟಿಂಗ್ ಎಂದರೆ ಹಲವಾರು ಜನರು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ನೂರಾರು ಜನ ಸೇರುತ್ತಾರೆ.

ಇವೆಲ್ಲವೂ ಕೊರೋನಾ ದೃಷ್ಟಿಯಿಂದ ಅಪಾಯಕಾರಿ. ಹೀಗಾಗಿ ಇವೆರಡೂ ಪ್ರಮುಖ ಆದಾಯ ತರುವಂತಹ ಕೆಲಸಗಳಿಗೆ ಸ್ಯಾಂಡಲ್ ವುಡ್ ಕೆಲವು ದಿನ ಕಾಯಲೇಬೇಕಾಗುತ್ತದೆ. ಶೂಟಿಂಗ್ ಇಲ್ಲದೇ ಇರುವ ಕಾರಣ, ಸರ್ಕಾರದ ತೆರೆಮರೆಯ ಚಟುವಟಿಕೆಗಳಿಗೆ ಒಪ್ಪಿಗೆ ನೀಡುವ ನಿರ್ಧಾರದಿಂದ ಕಾರ್ಮಿಕರಿಗೆ ಲಾಭವೇನೂ ಆಗದು. ಹೀಗಾಗಿ ಸಿನಿ ಕಾರ್ಮಿಕರು ಇನ್ನೂ ಕೆಲವು ದಿನ ತುತ್ತು ಅನ್ನಕ್ಕಾಗಿ ಪರದಾಡಲೇಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ಮುಂದಿನ ಸುದ್ದಿ
Show comments