Webdunia - Bharat's app for daily news and videos

Install App

ನಿರ್ಮಾಪಕರಾಗುತ್ತಿದ್ದಾರೆ ನಟ ಸಾಧುಕೋಕಿಲ

Webdunia
ಶುಕ್ರವಾರ, 5 ಮಾರ್ಚ್ 2021 (10:03 IST)
ಬೆಂಗಳೂರು: ಇದುವರೆಗೆ ನಟ ಸಾಧುಕೋಕಿಲ ಅವರನ್ನು ಸಂಗೀತ ನಿರ್ದೇಶಕ, ನಿರ್ದೇಶಕರಾಗಿ ನೋಡಿರುತ್ತೀರಿ. ಆದರೆ ಈಗ ಸಾಧು ಮಹಾರಾಜ್ ನಿರ್ಮಾಪಕರಾಗುತ್ತಿದ್ದಾರೆ.


ಅದೂ ಕಿರುತೆರೆಯ ಧಾರವಾಹಿಯೊಂದಕ್ಕೆ. ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರವಾಹಿಯೊಂದನ್ನು ಸಾಧು ತಮ್ಮ ಸಂಸ್ಥೆ ‘ಸುರ’ ಬ್ಯಾನರ್ ನಲ್ಲಿ ನಿರ್ಮಿಸಲಿದ್ದಾರೆ. ಈ ಧಾರವಾಹಿ ‘ಗೌರಿಪುರದ ಗಯ್ಯಾಳಿಗಳು’ ಎಂಬ ಟೈಟಲ್ ನೊಂದಿಗೆ ಬರಲಿದೆ.

ಈ ಧಾರವಾಹಿ ಕೊಂಚ ಕಾಮಿಡಿ, ಕೊಂಚ ಯಶಸ್ಸಿನ ಕತೆ ಎರಡರ ಸಮ್ಮಿಲಿನವಾಗಲಿದೆ ಎಂದು ಸಾಧು ಹೇಳಿದ್ದಾರೆ. ವಿಶೇಷವೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡಾ ತಮ್ಮ ಬ್ಯಾನರ್ ನಲ್ಲಿ ‘ನೇತ್ರಾವತಿ’ ಎನ್ನುವ ಭಕ್ತಿಪ್ರಧಾನ ಧಾರವಾಹಿಯೊಂದನ್ನು ಉದಯ ಟಿವಿಗಾಗಿ ನಿರ್ಮಿಸುತ್ತಿದ್ದಾರೆ. ಇದೀಗ ಸಾಧು ಕೋಕಿಲಾ ಕೂಡಾ ಕಿರುತೆರೆಗೆ ವಿಶಿಷ್ಟ ಕಥಾನಕದ ಧಾರವಾಹಿಯೊಂದಿಗೆ ಎಂಟ್ರಿ ಕೊಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments