Webdunia - Bharat's app for daily news and videos

Install App

ಓಲ್ಡ್ ಮಾಂಕ್ ಶೂಟಿಂಗ್ ನಲ್ಲಿ ಅವಮಾನವಾಗಿದೆ: ಎಸ್. ನಾರಾಯಣ್ ವಿಡಿಯೋ ವೈರಲ್!

Webdunia
ಸೋಮವಾರ, 21 ಫೆಬ್ರವರಿ 2022 (17:03 IST)
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ, ನಟ ಎಸ್. ನಾರಾಯಣ್ ಗೆ ಅವಮಾನವಾಗಿದೆಯಂತೆ! ಹಾಗಂತ ಅವರು ಆಕ್ರೋಶ ಹೊರಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ.

ಓಲ್ಡ್ ಮಾಂಕ್ ಎಂಬ ಸಿನಿಮಾದಲ್ಲಿ ತಮಗೆ ಉತ್ತಮ ಪಾತ್ರವಿದೆ ಎಂದು ನಿರ್ದೇಶಕ ಶ್ರೀನಿ ಕರೆದರು. ಹಾಗಾಗಿ ನಾನು ಬಂದೆ. ಆದರೆ ಇಲ್ಲಿ ನನ್ನಂತಹ ಹಿರಿಯನಿಗೆ ಇದುವರೆಗೆ ಆಗದ ಅವಮಾನವಾಗಿದೆ ಎಂದು ನಾರಾಯಣ್ ಆಕ್ರೋಶ ವ್ಯಕ್ತಪಡಿಸುತ್ತಲೇ ವಿಡಿಯೋದಲ್ಲಿ ಆ ಸನ್ನಿವೇಶವನ್ನು ತೋರಿಸಿದ್ದಾರೆ.

ಆದರೆ ಇಷ್ಟು ಹೇಳಿದ ಮೇಲೆ ಇದೇನೋ ಗಂಭೀರ ವಿಚಾರವಿರಬೇಕು ಎಂದುಕೊಂಡಿದ್ದವರಿಗೆ ನಾರಾಯಣ್ ಚೆನ್ನಾಗಿಯೇ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಚಿತ್ರತಂಡದ ಉಳಿದೆಲ್ಲಾ ಸದಸ್ಯರು ತನ್ನನ್ನು ಬಿಟ್ಟು ಕೇಕ್ ಸವಿಯುತ್ತಿರುವ ದೃಶ್ಯವನ್ನು ತೋರಿಸಿ ಇದೇ ನೋಡಿ ನನ್ನನ್ನು ಬಿಟ್ಟು ಎಲ್ಲರೂ ಹೇಗೆ ಕೇಕ್ ಸವಿಯುತ್ತಾ ಇದ್ದಾರೆ ನೋಡಿ ಎಂದು ತಮಾಷೆ ಮಾಡಿದ್ದಾರೆ. ಅವರ ಈ ತಮಾಷೆಗೆ ಒಂದು ಕ್ಷಣ ವೀಕ್ಷಕರು ಬೇಸ್ತು ಬಿದ್ದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments