ಕಾಂತಾರ 2 ಸ್ಕ್ರಿಪ್ಟ್ ಶುರು ಮಾಡಿದ ರಿಷಬ್ ಶೆಟ್ಟಿ

Webdunia
ಮಂಗಳವಾರ, 29 ನವೆಂಬರ್ 2022 (08:20 IST)
ಬೆಂಗಳೂರು: ಕಾಂತಾರ ಸಕ್ಸಸ್ ಆದ ಬೆನ್ನಲ್ಲೇ ಎರಡನೇ ಭಾಗ ಮಾಡುತ್ತೀರಾ ಎಂಬ ಪ್ರಶ್ನೆ ನಿರ್ದೇಶಕ ರಿಷಬ್ ಶೆಟ್ಟಿಗೆ ಎದುರಾಗಿತ್ತು. ಇದಕ್ಕೆ ಶೆಟ್ರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.

ಕಾಂತಾರ ಇಷ್ಟರ ಮಟ್ಟಿಗೆ ಯಶಸ್ಸು ಕಂಡಿದ್ದರಿಂದ ಹೊಂಬಾಳೆ ಫಿಲಂಸ್ ಎರಡನೇ ಭಾಗ ನಿರ್ಮಿಸಲು ಮುಂದಾಗಿದೆಯಂತೆ. ರಿಷಬ್ ಶೆಟ್ಟಿ ಈಗ ಎರಡನೇ ಭಾಗಕ್ಕೆ ಕತೆ ಬರೆಯುವ ಕೆಲಸ ಆರಂಭಿಸಿದ್ದಾರೆ ಎಂಬ ಸುದ್ದಿಯಿದೆ.

ಮೊದಲನೇ ಭಾಗದ ಅಂತ್ಯದಲ್ಲಿ ನಾಯಕ ಶಿವ ಏನಾದ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಎರಡನೇ ಭಾಗದಲ್ಲಿ ಆ ಪ್ರಶ್ನೆಗೆ ಉತ್ತರ ಸಿಗಬಹುದು ಎಂಬ ನಿರೀಕ್ಷೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಯಶ್‌ 40ನೇ ವರ್ಷಕ್ಕೆ ಶುಭಕೋರಲು ಹೋಗಿ ಕೇಸ್‌, ಏನಿದು ಘಟನೆ

ರೊಮ್ಯಾನ್ಸ್ ಮಾಡೋದನ್ನು ಕಲಿಯಲು ಪಾರ್ಕ್ ಗೆ ಹೋಗ್ತಿದ್ರಂತೆ ರಾಕಿಂಗ್ ಸ್ಟಾರ್ ಯಶ್

ಕ್ರೀಡಾಪಟುಗಳನ್ನು ಮುಟ್ಟಲು ಹಿಂಜರಿದ ಹೇಮಾ ಮಾಲಿನಿ, ನಟಿಯ ನಡವಳಿಕೆಗೆ ಭಾರೀ ಟೀಕೆ, ವಿಡಿಯೋ

ಟಾಕ್ಸಿಕ್‌ ಹಸಿಬಿಸಿ ದೃಶ್ಯಕ್ಕೆ ಕತ್ತರಿಗೆ ಒತ್ತಾಯ, ಯಶ್ ಸಿನಿಮಾಗೆ ಕರ್ನಾಟಕದಲ್ಲೇ ವಿರೋಧ

ಇನ್ನೇನು ಬಿಗ್‌ಬಾಸ್ ಫಿನಾಲೆ ದಿನಗಣನೆ ಶುರುವಾಗುತ್ತಿರುವಾಗ ಕಿಚ್ಚ ಸುದೀಪ್‌ಗೆ ಸಂಕಷ್ಟ

ಮುಂದಿನ ಸುದ್ದಿ
Show comments