Webdunia - Bharat's app for daily news and videos

Install App

ಜೈಲು ಸೇರುತ್ತಿದ್ದರೂ ಒಂಚೂರು ಬದಲಾಗದ ಪವಿತ್ರಾ ಗೌಡ ವರಸೆ, ಸುಬ್ಬಿ ಗರಂ ಆಗಿದ್ಯಾಕೆ

Sampriya
ಗುರುವಾರ, 14 ಆಗಸ್ಟ್ 2025 (15:46 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧ ಎ1 ಆರೋಪಿ ಪವಿತ್ರಾ ಗೌಡ ಅವರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.ವಶಕ್ಕೆ ಪಡೆಯಲು ಪವಿತ್ರಾ ಮನೆಗೆ ಪೊಲೀಸರು ಹೋಗುತ್ತಿದ್ದ ಹಾಗೇ ಆಕೆ ಕೆಲವೊಂದು ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿರುವುದು ಇದೀಗ ತಿಳಿದುಬಂದಿದೆ. 

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಈ ಹಿಂದೆಯೂ ಪೊಲೀಸರು ಅರೆಸ್ಟ್‌ ಬಂದಿದ್ದ ವೇಳೆ ಮಾಧ್ಯಮದವರ ಮುಂದೇ ತಮ್ಮ ಅಹಂ ಅನ್ನು ತೋರಿಸಿದ್ದರು. ತನ್ನ ವಿಚಾರವಾಗಿ ಒಂದು ವ್ಯಕ್ತಿಯ ಕೊಲೆ ನಡೆದಿದೆ ಎಂದು ಗಂಭೀರ ಪ್ರಕರಣ ನಡೆದಿದ್ದರು, ಪೊಲೀಸರು ಅರೆಸ್ಟ್ ಮಾಡಲು ಬಂದಾಗ ಮೆಟ್ಟಿಲು ಇಳಿದುಕೊಂಡು ಬರುತ್ತಿರುವ ವೇಳೆ ಅಹಂಕಾರದ ನಡವಳಿಕೆಯನ್ನು ತೋರಿಸಿದ್ದರು. ಇದು ಭಾರೀ ಟೀಕೆಗೂ ಗುರಿಯಾಗಿತ್ತು.

ಇಂದು ಜಾಮೀನು ಅರ್ಜಿ ವಜಾ ಮಾಡಿ  ಸುಪ್ರೀಂ ಕೋರ್ಟ್‌ 7 ಮಂದಿ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ ಬೆನ್ನಲ್ಲೇ ಪೊಲೀಸರು ಪವಿತ್ರಾ ಮನೆಗೆ ಹೋಗಿದ್ದಾರೆ. 

ಈ ವೇಳೆ ವಕೀಲರನ್ನು ಮುಂದಿಟ್ಟು ಹಲವು ಪ್ರಶ್ನೆಗಳನ್ನು ಪವಿತ್ರಾ ಕೇಳಿದ್ದಾಳೆ. ಈ ವೇಳೆ ಸುಪ್ರೀಂ ಕೋರ್ಟ್ ಆದೇಶ ಪ್ರತಿ ಹಾಗೂ ಅರೆಸ್ಟ್‌ ಪ್ರತಿ ನೋಡಿ ಪವಿತ್ರಾ ಪೊಲೀಸರ ಜತೆ ತೆರಳಲು ಸುಮ್ಮನಾಗಿದ್ದಾಳೆ.

ಇನ್ನೂ ಮೆಟ್ಟಿಲು ಇಳಿದು ಬರುವ ವಿಡಿಯೋವನ್ನು ಪೊಲೀಸರು ಮಾಡಲು ಹೋದಾಗ ಅದರಿಂದ ಕೋಪಗೊಂಡ ಪವಿತ್ರಾ ತಲೆ ಚಚ್ಚಿಕೊಂಡು, ತಕಾರು ಎತ್ತಿದ್ದಾಳೆ. ಗುನುಗುತ್ತಲೇ ಮೆಟ್ಟಿಲು ಇಳಿದು ಬಂದು ಟೆಕ್ಷನ್‌ನಲ್ಲಿಯೇ ಪೊಲೀಸ್ ಜೀಪು ಹತ್ತಿದ್ದಾಳೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಮ್ಯಾಗೆ ಅಶ್ಲೀಲ ಮೆಸೇಜ್‌, ಜೀವಬೆದರಿಕೆ ಪ್ರಕರಣ: ತನಿಖೆಯಲ್ಲಿ ಭಾರೀ ಬೆಳವಣಿಗೆ

ಬಾಲಿವುಡ್ ನಟ ಗುಲ್ಶನ್ ದೇವಯ್ಯ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕಾಂತಾರ ತಂಡ

ಸಾಹಸಸಿಂಹ ವಿಷ್ಣುವರ್ದನ್ ಸ್ಮಾರಕಕ್ಕಾಗಿ ಕಿಚ್ಚ ಸುದೀಪ್ ಜಾಗ ಖರೀದಿ

ಸಪ್ಪೆ ಮುಖದಲ್ಲಿ ಪತಿ ದರ್ಶನ್ ನೋಡಲು ಬಂದ ವಿಜಯಲಕ್ಷ್ಮಿ

ಬಳ್ಳಾರಿನಾ, ಪರಪ್ಪನಾ ಅಗ್ರಹಾರನಾ: ದರ್ಶನ್‌ಗೆ ಮುಗಿಯದ ಸಂಕಷ್ಟ

ಮುಂದಿನ ಸುದ್ದಿ
Show comments