Webdunia - Bharat's app for daily news and videos

Install App

ರಸ್ತೆ ಬದಿ ಜಯಮ್ಮ ಮೃತದೇಹ ನೋಡಿ ನೋವಾಯ್ತು: ನಟ ರವಿಶಂಕರ್ ಗೌಡ

Webdunia
ಶನಿವಾರ, 5 ಜೂನ್ 2021 (09:42 IST)
ಬೆಂಗಳೂರು: ಮೊನ್ನೆಯಷ್ಟೇ ಮೃತರಾದ ಹಿರಿಯ ನಟಿ ಬಿ ಜಯಮ್ಮ ಮೃತದೇಹವನ್ನು ರಸ್ತೆ ಬದಿ ಕಸದ ರಾಶಿಯ ಪಕ್ಕದಲ್ಲಿ ಇದ್ದುದನ್ನು ನೋಡಿ ನೋವಾಯ್ತು ಎಂದು ನಟ ರವಿಶಂಕರ್ ಗೌಡ ಹೇಳಿದ್ದಾರೆ.


ಬಿ ಜಯಮ್ಮ ಮೃತದೇಹ ರಸ್ತೆ ಬದಿಯಲ್ಲಿರುವುದನ್ನು ಯಾರೋ ವಿಡಿಯೋ ಮಾಡಿದ್ದು, ನಿನ್ನೆಯಿಡೀ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಅದರ ಜೊತೆಗೆ ಅವರ ಕುಟುಂಬಸ್ಥರೂ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿರುವ ನಟ ರವಿಶಂಕರ್ ಗೌಡ, ಜಯಮ್ಮ ಮೃತದೇಹ ಕಸದ ರಾಶಿ ಪಕ್ಕ ಇದ್ದಿದ್ದು ನೋಡಿ ನೋವಾಯ್ತು. ದುನಿಯಾ ವಿಜಿ ಮತ್ತು ನಾವು ಕೂಡಲೇ ಹೋಗಿ ಮಣ್ಣು ಮಾಡಬೇಕು ಎಂದುಕೊಂಡಿದ್ದೆವು. ಆದರೆ ಅಷ್ಟರಲ್ಲಿ ಅವರ ಕಡೆಯವರು ವಿಡಿಯೋ ಮಾಡಿ ಸಂಪ್ರದಾಯವಾಗಿ ಮಣ್ಣು ಮಾಡಿದ್ದೇವೆ
ಎಂದರು. ಹೀಗಾಗಿ ಸಮಾಧಾನವಾಯ್ತು’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Actor Darshan: ಡೆವಿಲ್ ಸಿನಿಮಾದಿಂದ ಡಿ ಬಾಸ್‌ ಅಭಿಮಾನಿಗಳಿಗೆ ಸಿಕ್ತು ಗುಡ್‌ನ್ಯೂಸ್‌

Jyotika, Surya: ಈ ಸ್ಟಾರ್ ದಂಪತಿಯ ಮಗಳು ಪದವಿದರೆ ಎಂದರೆ ನೀವು ನಂಬುತ್ತೀರಾ

Sreeleela: ನಟಿ ಶ್ರೀಲೀಲಾ ದಿಡೀರ್ ಮದುವೆ, ಅರಿಶಿನ ಶಾಸ್ತ್ರದ ಫೋಟೋ ವೈರಲ್

Shivanna: ವಿವಾದವೇ ಬೇಡವೆಂದು ಕಣ್ಣಪ್ಪ ಈವೆಂಟ್ ನಲ್ಲಿ ಯಾರನ್ನೂ ಹತ್ತಿರಕ್ಕೇ ಬಿಟ್ಟುಕೊಳ್ಳದ ಶಿವಣ್ಣ

Gagan Chinnappa: ದರ್ಶನ್ ತಾಯಿ ನನಗೆ ತುಂಬಾ ಕ್ಲೋಸ್, ನನಗೊಬ್ಬ ಹುಡುಗಿ ಹುಡುಕಿದ್ರು: ಗಗನ್ ಚಿನ್ನಪ್ಪ

ಮುಂದಿನ ಸುದ್ದಿ
Show comments