Webdunia - Bharat's app for daily news and videos

Install App

ರಸ್ತೆ ಬದಿ ಜಯಮ್ಮ ಮೃತದೇಹ ನೋಡಿ ನೋವಾಯ್ತು: ನಟ ರವಿಶಂಕರ್ ಗೌಡ

Webdunia
ಶನಿವಾರ, 5 ಜೂನ್ 2021 (09:42 IST)
ಬೆಂಗಳೂರು: ಮೊನ್ನೆಯಷ್ಟೇ ಮೃತರಾದ ಹಿರಿಯ ನಟಿ ಬಿ ಜಯಮ್ಮ ಮೃತದೇಹವನ್ನು ರಸ್ತೆ ಬದಿ ಕಸದ ರಾಶಿಯ ಪಕ್ಕದಲ್ಲಿ ಇದ್ದುದನ್ನು ನೋಡಿ ನೋವಾಯ್ತು ಎಂದು ನಟ ರವಿಶಂಕರ್ ಗೌಡ ಹೇಳಿದ್ದಾರೆ.


ಬಿ ಜಯಮ್ಮ ಮೃತದೇಹ ರಸ್ತೆ ಬದಿಯಲ್ಲಿರುವುದನ್ನು ಯಾರೋ ವಿಡಿಯೋ ಮಾಡಿದ್ದು, ನಿನ್ನೆಯಿಡೀ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಅದರ ಜೊತೆಗೆ ಅವರ ಕುಟುಂಬಸ್ಥರೂ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿರುವ ನಟ ರವಿಶಂಕರ್ ಗೌಡ, ಜಯಮ್ಮ ಮೃತದೇಹ ಕಸದ ರಾಶಿ ಪಕ್ಕ ಇದ್ದಿದ್ದು ನೋಡಿ ನೋವಾಯ್ತು. ದುನಿಯಾ ವಿಜಿ ಮತ್ತು ನಾವು ಕೂಡಲೇ ಹೋಗಿ ಮಣ್ಣು ಮಾಡಬೇಕು ಎಂದುಕೊಂಡಿದ್ದೆವು. ಆದರೆ ಅಷ್ಟರಲ್ಲಿ ಅವರ ಕಡೆಯವರು ವಿಡಿಯೋ ಮಾಡಿ ಸಂಪ್ರದಾಯವಾಗಿ ಮಣ್ಣು ಮಾಡಿದ್ದೇವೆ
ಎಂದರು. ಹೀಗಾಗಿ ಸಮಾಧಾನವಾಯ್ತು’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments