Webdunia - Bharat's app for daily news and videos

Install App

ಹನುಮಾನ್ ಸಿನಿಮಾ ಪೋಸ್ಟರ್ ಮುಂದೆ ಶೂ ಬಿಚ್ಚಿ ನಿಂತ ನಟ ರಾಣಾ ದಗ್ಗುಬಟ್ಟಿ

Krishnaveni K
ಸೋಮವಾರ, 15 ಜನವರಿ 2024 (15:25 IST)
ಹೈದರಾಬಾದ್: ಥಿಯೇಟರ್ ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿರುವ ಹನುಮಾನ ಸಿನಿಮಾವನ್ನು ನಟ ರಾಣಾ ದಗ್ಗುಬಟ್ಟಿ ವೀಕ್ಷಿಸಿದ್ದಾರೆ.

ರಾಣಾ ದಗ್ಗುಬಟ್ಟಿ ಸಿನಿಮಾ ನೋಡಲು ಬಂದಾಗ ಪಪ್ಪರಾಜಿಗಳು ಅವರ ಬಳಿ ಫೋಟೋಗೆ ಮನವಿ ಮಾಡಿದ್ದಾರೆ. ವಿಶೇಷವೆಂದರೆ ಆಗ ರಾಣಾ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಥಿಯೇಟರ್ ಬಳಿ ಹಾಕಲಾಗಿದ್ದ ಹನುಮಾನ್ ಕಟೌಟ್ ಬಳಿ ರಾಣಾ ಫೋಟೋಗೆ ಪೋಸ್ ನೀಡಬೇಕಿತ್ತು. ಆದರೆ ಕಟೌಟ್ ಬಳಿ ನಿಲ್ಲುವಾಗ ತಮ್ಮ ಶೂ ಬಿಚ್ಚಿ ಆಂಜನೇಯ ಸ್ವಾಮಿಗೆ ಗೌರವ ಸಲ್ಲಿಸಿದ್ದಾರೆ. ಅವರ ಈ ವರ್ತನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಾಲಿವುಡ್ ನಟರಿಗೂ ದಕ್ಷಿಣ ಭಾರತದ ನಟರಿಗೂ ಇರುವ ವ್ಯತ್ಯಾಸ ಇದುವೇ. ಧರ್ಮ, ದೇವರುಗಳಿಗೆ ಗೌರವ ಕೊಡುವ ಕಾರಣಕ್ಕೇ ದಕ್ಷಿಣದ ಸಿನಿಮಾಗಳು ಇಂದು ಗೆಲ್ಲುತ್ತಿವೆ ಎಂದು ನೆಟ್ಟಿಗರು ಹೊಗಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಸಿಷ್ಠ ಸಿಂಹ ಪ್ರೀತಿಯ ಅಪ್ಪುಗೆಯನ್ನು ಜನ ಹೀಗನ್ನೋದಾ

ಅಜಯ್‌ ರಾವ್‌ರಿಂದ ಬೇರ್ಪಡುವ ನಿರ್ಧಾರದಿಂದ ಹಿಂದೆಸರಿದ ಸಪ್ನಾ

ದರ್ಶನ್ ಪರ ಅಖಾಡಕ್ಕಿಳಿದ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ಕಳುಹಿಸಿದ್ರು ಸ್ಪಷ್ಟ ಸಂದೇಶ

ಬಿಗ್‌ಬಾಸ್‌ ವಿನ್ನರ್‌, ಯುಟ್ಯೂಬರ್ ಮನೆ ಮೇಲೆ ಬೆಳ್ಳಂಬೆಳಿಗ್ಗೆ ದುಷ್ಕರ್ಮಿಗಳಿಂದ ಗುಂಡಿನ ಮಳೆ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಮುಂದಿನ ಸುದ್ದಿ
Show comments