Select Your Language

Notifications

webdunia
webdunia
webdunia
webdunia

‘ರಾಮಾಯಣ’ದ ಸುಗ್ರೀವ ಇನ್ನಿಲ್ಲ

‘ರಾಮಾಯಣ’ದ ಸುಗ್ರೀವ ಇನ್ನಿಲ್ಲ
ಮುಂಬೈ , ಶುಕ್ರವಾರ, 10 ಏಪ್ರಿಲ್ 2020 (10:08 IST)
ಮುಂಬೈ: ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಮಾಯಣ’ ಪೌರಾಣಿಕ ಧಾರವಾಹಿಯ ಸುಗ್ರೀವ ಪಾತ್ರಧಾರಿ ಶ್ಯಾಮ ಸುಂದರ ಕಲಾನಿ ಸಾವನ್ನಪ್ಪಿದ್ದಾರೆ.


ರಾಮ ಪಾತ್ರಧಾರಿ ಅರುಣ್ ಗೋವಿಲ್ ಈ ವಿಚಾರವನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ ಮತ್ತು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ವಿಶೇಷವೆಂದರೆ ಅಂದು ಪ್ರಸಾರವಾಗಿದ್ದ ರಾಮಾಯಣ ಧಾರವಾಹಿ ಇದೀಗ ಪ್ರತಿನಿತ್ಯ ಮರಳಿ ಪ್ರಸಾರವಾಗುತ್ತಿದ್ದು, ಭಾರೀ ಹಿಟ್ ಆಗಿದೆ. ಈಗ ಸುಗ್ರೀವ ಮತ್ತು ರಾಮ ರಾವಣನ ಜತೆ ಯದ್ಧಕ್ಕೆ ತೆರಳುವ ಸನ್ನಿವೇಶ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ವಿರುದ್ಧ ಹೋರಾಡುತ್ತಿರುವ ನಾಲ್ವರು ಮಹಿಳೆಯರಿಗೆ ನಗದು ಬಹುಮಾನ ನೀಡಲಿರುವ ಪ್ರಿಯಾಂಕ ಚೋಪ್ರಾ