Select Your Language

Notifications

webdunia
webdunia
webdunia
webdunia

ರಜಿನಿಕಾಂತ್ ರಾಜಕೀಯ ಪಯಣ ಬೆಂಗಳೂರಿಂದಲೇ ಆರಂಭ

ರಜಿನಿಕಾಂತ್ ರಾಜಕೀಯ ಪಯಣ ಬೆಂಗಳೂರಿಂದಲೇ ಆರಂಭ
ಬೆಂಗಳೂರು , ಬುಧವಾರ, 31 ಮೇ 2017 (20:58 IST)
ಸೂಪರ್ ಸ್ಟಾರ್ ರಜಿನಿಕಾಂತ್ ಚಿತ್ರರಂಗಕ್ಕೆ ಎಂಟ್ರಿಯಾಗುವ ಮುನ್ನ ಬೆಂಗಳೂರಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ, ರಾಜಕೀಯ ಎಂಟ್ರಿಗೆ ಸಜ್ಜಾಗಿರುವ ರಜಿನಿ ಸಹ ತಮ್ಮ ಪಯಣವನ್ನ ಬೆಂಗಳೂರಿನಿಂದಲೇ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ ಎನ್ನುತ್ತಿವೆ ವರದಿಗಳು.
 

ತಮ್ಮ ಪಕ್ಷದ ರೂಪುರೇಷೆ ರೂಪಿಸುವ ಜವಾಬ್ದಾರಿಯನ್ನ ರಜಿನಿಕಾಂತ್ ಬೆಂಗಳೂರಿನ ಸಂಸ್ಥೆಯೊಂದಕ್ಕೆ ನೀಡಿದ್ದಾರಂತೆ. ಪಕ್ಷದ ಅಜೆಂಡಾ, ಅಭಿಮಾನವನ್ನ ಮತವಾಗಿ ಪರಿವರ್ತಿಸುವ ಯೋಜನೆ ರೂಪಿಸುವ ಹೊಣೆಯನ್ನ ಸಂಸ್ಥೆಗೆ ನೀಡಲಾಗಿದೆಯಂತೆ..

ಇತ್ತೀಚೆಗೆ ಚೆನ್ನೈನಲ್ಲಿ ಅಭಿಮಾನಿಗಳ ಸಭೆ ನಡೆಸಿದ್ದ ರಜಿನಿಕಾಂತ್, ಯುದ್ಧ ಬಂದಾಗ ಸಿದ್ಧರಾಗೋಣ ಎನ್ನುವ ಮೂಲಕ ರಾಜಕೀಯ ಎಂಟ್ರಿಯ ಸೂಚನೆ ಕೊಟ್ಟಿದ್ದರು. ನಾನು ತಮಿಳಿಗ, ನನ್ನನ್ನ ತಮಿಳಿಗನಾಗಿ ಮಾಡಿದ್ದು ನೀವೇ ಎನ್ನುವ ಮೂಲಕ ಹೊರ ರಾಜ್ಯದವನೆಂಬ ಹಣೆಪಟ್ಟಿ ತೆಗೆಯುವ ಪ್ರಯತ್ನ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

’ಹೊಯ್ಸಳ’ ಟೈಟಲ್ ನಿಖಿಲ್ ಗಿಲ್ಲ; ಶಿವರಾಜ್ ಕುಮಾರ್ ಗೆ ಮೀಸಲು: ನಿರ್ಮಾಪಕ ರಾಮು