Select Your Language

Notifications

webdunia
webdunia
webdunia
webdunia

ಮಣ್ಣಲ್ಲಿ ಸೇರಿಕೊಂಡ ‘ಪವರ್’: ಪುನೀತ್ ಗೆ ಕಣ್ಣೀರ ವಿದಾಯ

ಮಣ್ಣಲ್ಲಿ ಸೇರಿಕೊಂಡ ‘ಪವರ್’: ಪುನೀತ್ ಗೆ ಕಣ್ಣೀರ ವಿದಾಯ
ಬೆಂಗಳೂರು , ಭಾನುವಾರ, 31 ಅಕ್ಟೋಬರ್ 2021 (07:51 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ. ಪವರ್ ಸ್ಟಾರ್ ಆಗಿ ಇಷ್ಟು ದಿನ ಪರದೆ ಮೇಲೆ ಮೆರೆಯುತ್ತಿದ್ದ ವ್ಯಕ್ತಿ ಇಂದು ತಣ್ಣನೆ ಮಣ್ಣೊಳಗೆ ಸೇರಿಕೊಂಡರು.

ಇಂದು ಬೆಳಿಗ್ಗೆ ಈಡಿಗ ಸಂಪ್ರದಾಯದಂತೆ ಪುನೀತ್ ಅಂತಿಮ ವಿಧಿ ವಿಧಾನಗಳು ನಡೆದವು. ವಿನಯ್ ರಾಘವೇಂದ್ರ ರಾಜ್ ಕುಮಾರ್ ಅಂತಿಮ ವಿಧಿ ವಿಧಾನ ನೆರವೇರಿಸಿದರು.

ಚಿತ್ರರಂಗ, ರಾಜಕೀಯ ಗಣ್ಯರು ಮತ್ತು ಸಾವಿರಾರು ಮಂದಿ ಅಭಿಮಾನಿಗಳು  ಈ ಭಾವುಕ ಕ್ಷಣಕ್ಕೆ ಸಾಕ್ಷಿಯಾದರು. ಪುನೀತ್ ಕುಟುಂಬಸ್ಥರು ಅಳುತ್ತಲೇ ಅಂತಿಮ ವಿದಾಯ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಅಂತ್ಯ ಸಂಸ್ಕಾರ : ಸಂಚಾರ ಮಾರ್ಗದಲ್ಲಿ ಏನ್ನೆಲ್ಲ ಬದಲಾವಣೆ?