Webdunia - Bharat's app for daily news and videos

Install App

ಅಪ್ಪು ಸರ್ ಹೋದ ಮೇಲೆ ಕಿಚ್ಚ ಸರ್ ಕೈ ಹಿಡಿದರು: ಸುದೀಪ್ ನೆರವಿಗೆ ಥ್ಯಾಂಕ್ಸ್ ಹೇಳಿದ ಅಭಿಮಾನಿ

Webdunia
ಶುಕ್ರವಾರ, 10 ಡಿಸೆಂಬರ್ 2021 (08:40 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಯೊಬ್ಬರ ಕಷ್ಟಕ್ಕೆ ಕಿಚ್ಚ ಸುದೀಪ್ ಸ್ಪಂದಿಸಿದ ಸುದ್ದಿಯನ್ನು ಇತ್ತೀಚೆಗೆ ಓದಿರುತ್ತೀರಿ. ಇದೀಗ ಅದೇ ಅಭಿಮಾನಿ ಸುದೀಪ್ ಗೆ ಧನ್ಯವಾದ ಸಲ್ಲಿಸಿದ್ದಾರೆ.

ಪುನೀತ್ ಅಪ್ಪಟ ಅಭಿಮಾನಿಯಾಗಿದ್ದ ಬೆನಕ ಎಂಬವರ ತಾಯಿಗೆ ಆಕ್ಸಿಡೆಂಟ್ ಆಗಿ ತಲೆಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆಗೆ ಹಣ ಬೇಕಾಗಿತ್ತು. ಸಾಮಾನ್ಯವಾಗಿ ಕಷ್ಟ ಬಂದರೆ ಅಪ್ಪು ಬಳಿ ನೆರವು ಕೇಳುತ್ತಿದ್ದ ಬೆನಕಗೆ ಈ ಬಾರಿ ತಮ್ಮ ಮೆಚ್ಚಿನ ನಟನೇ ಇಲ್ಲದಿರುವುದರಿಂದ ದಿಕ್ಕು ತೋಚದೇ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ನ ನೆರವು ಕೋರಿದ್ದರು. ಅಪ್ಪು ಅಭಿಮಾನಿಯ ಕಷ್ಟಕ್ಕೆ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಸ್ಪಂದಿಸಿ ನೆರವು ನೀಡಿದ್ದರು.
ಇದಕ್ಕೆ ಧನ್ಯವಾದ ಸಲ್ಲಿಸಿರುವ ಬೆನಕ, ನನ್ನ ಹಾಗೂ ತಾಯಿಗೆ ಸಕಾಲದಲ್ಲಿ ನೆರವಾದ ಕಿಚ್ಚ ಸುದೀಪ್ ಮತ್ತು ಅವರ ಚ್ಯಾರಿಟೇಬಲ್ ಟ್ರಸ್ಟ್ ಗೆ ಎಂದೆಂದಿಗೂ ಋಣಿಯಾಗಿರುವೆ. ಕಷ್ಟ ಬಂದಾಗ ಸಾಂತ್ವನ ಹೇಳುತ್ತಿದ್ದ ಅಪ್ಪು ಸರ್ ಹೋದ ಮೇಲೆ ನನಗೆ ಸಿಕ್ಕಿದ್ದು ಅವರ ಸ್ನೇಹಿತ ಕಿಚ್ಚ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್. ನಾನು ಯಾರ ಅಭಿಮಾನಿ ಅಂತ ನೋಡದೇ ನನಗೆ ಸಹಾಯ ಮಾಡಿದ್ದಾರೆ. ಕೆಲವರು ಇದಕ್ಕೆಲ್ಲಾ ಮತ್ತೇನೋ ಕಥೆ ಕಟ್ಟಬೇಡಿ. ಇದೆಲ್ಲಾ ಮಾನವೀಯತೆಯ ದೃಷ್ಟಿಯಿಂದ ಅಷ್ಟೇ ಹೊರತು ಇದರ ಹಿಂದೆ ಬೇರೇನೂ ಉದ್ದೇಶವಿಲ್ಲ ಎಂದು ಧನ್ಯವಾದ ಸಲ್ಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments