ಮೈಸೂರು ಮೃಗಾಲಯಕ್ಕೆ ಅಮೂಲ್ಯ ಮಕ್ಕಳ ಮೊದಲ ಭೇಟಿ, ನೆನಪಿಗಾಗಿ ಎರಡು ಪ್ರಾಣಿಗಳ ದತ್ತು

Sampriya
ಬುಧವಾರ, 25 ಡಿಸೆಂಬರ್ 2024 (17:31 IST)
Photo Courtesy X
ಮೈಸೂರು: ನಟಿ ಅಮೂಲ್ಯ  ಪತಿ ಜಗದೀಶ್  ಹಾಗೂ ಮಕ್ಕಳೊಂದಿಗೆ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿ ಎರಡು ಪ್ರಾಣಿಗಳನ್ನು ದತ್ತು ಪಡೆದರು. ಮೈಸೂರು ಭೇಟಿಯ ಬಗ್ಗೆ ಜಗದೀಶ್ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ, ಬರೆದುಕೊಂಡಿದ್ದಾರೆ.  

ಮೈಸೂರು ಮೃಗಾಲಯಕ್ಕೆ ಅಥರ್ವ್, ಆದವ್ ಅವರ ಮೊದಲ ಭೇಟಿಯಿದೆ. ಮೈಸೂರು ಮೃಗಾಲಯ ಸುಂದರವಾಗಿದೆ. ಈ ವೇಳೆ ಬ್ಲ್ಯಾಕ್ ಪಂಥರ್ ಹಾಗೂ ಬಿಳಿ ನವಿಲನ್ನು ದತ್ತು ಪಡೆಯಲಾಯಿತು. ಇದು ಅವರಿಗೆ ಶಾಶ್ವತವಾದ ನೆನಪು ಎಂದರು.

ಈಚೆಗೆ ನಟಿ ಅಮೂಲ್ಯ ಅವರು ದಕ್ಷಿಣ ಕನ್ನಡದ ಹೆಸರಾಂತ ದೇವಸ್ಥಾನಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ, ಕೊಲ್ಲೂರು ಶ್ರೀಮೂಕಾಂಬಿಕೆ, ಶೃಂಗೇರಿಗೆ ಭೇಟಿ ನೀಡಿದರು.

ಇದೀಗ ರಜೆ ದಿನವನ್ನು ಎಂಜಾಯ್ ಮಾಡಲು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ.




ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತೆರೆದ ದೊಡ್ಮನೆ, ನನ್ನ ಕರೆಗೆ ತಕ್ಷಣವೇ ಸ್ಪಂದಿಸಿದ ಡಿಕೆ ಶಿವಕುಮಾರ್ ಧನ್ಯವಾದ: ಕಿಚ್ಚ ಸುದೀಪ್ ಪೋಸ್ಟ್

ತನ್ನ ಮೈಮಾಟದ ಹಿಂದಿನ ರಹಸ್ಯ ಬಿಚ್ಚಿಟ್ಟ ತಮನ್ನಾ ಭಾಟಿಯಾ

ಗಂಡ ರೋಷನ್ ಅಡುಗೆ ಕೈ ರುಚಿಗೆ ಮನಸೋತ ಅನುಶ್ರೀ

ಕಾಂತಾರ ಚಾಪ್ಟರ್ 1 ವಿರುದ್ಧ ದೈವಕ್ಕೇ ದೂರು

ಕಾಂತಾರ ಚಾಪ್ಟರ್ 1 ಒಂದು ವಾರದಲ್ಲಿ ಗಳಿಸಿದ್ದು ಎಷ್ಟು

ಮುಂದಿನ ಸುದ್ದಿ
Show comments