Select Your Language

Notifications

webdunia
webdunia
webdunia
webdunia

ಎಸ್.ಪಿ.ಬಾಲಸುಬ್ರಹ್ಮಣ್ಯಂ ಚೇತರಿಕೆಗಾಗಿ ಒಂದಾದ ಸಿನಿಮಾ ರಂಗ

ಎಸ್.ಪಿ.ಬಾಲಸುಬ್ರಹ್ಮಣ್ಯಂ ಚೇತರಿಕೆಗಾಗಿ ಒಂದಾದ ಸಿನಿಮಾ ರಂಗ
ಚೆನ್ನೈ , ಗುರುವಾರ, 20 ಆಗಸ್ಟ್ 2020 (10:49 IST)
ರಾಜ್ಯದ ಇಡೀ ಚಿತ್ರರಂಗದ ಪ್ರಮುಖರು ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಶೀಘ್ರವಾಗಿ ಚೇತರಿಸಿಕೊಂಡು ಗುಣಮುಖರಾಗಲೆಂದು ಪ್ರಾರ್ಥನೆಗೆ ಮೊರೆ ಹೋಗಿದ್ದಾರೆ.

ತಮಿಳುನಾಡಿನ ಹಿರಿ-ಕಿರಿಯ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ಚಿತ್ರ ರಂಗದವರೆಲ್ಲರೂ ಗಾಯಕನಿಗಾಗಿ ಪ್ರಾರ್ಥನೆ ಮಾಡಲಿದ್ದಾರೆ.

ಎ.ಆರ್.ರೆಹಮಾನ್, ರಜನಿಕಾಂತ್, ಕಮಲಹಾಸನ್, ಇಳೆಯರಾಜಾ ಸೇರಿದಂತೆ ಹಲವು ಪ್ರಮುಖರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  

ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ವೆಂಟಿಲೇಟರ್ ನಿಂದ ಚಿಕಿತ್ಸೆ ಮುಂದುವರಿದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಜಲ್ ಅಗರ್ ವಾಲ್ ಮದುವೆ, ನಿಶ್ಚಿತಾರ್ಥದ ಸುದ್ದಿ ಕೇವಲ ವದಂತಿಯಂತೆ