Select Your Language

Notifications

webdunia
webdunia
webdunia
Thursday, 10 April 2025
webdunia

ಎಸ್.ಪಿಬಿ ಮತ್ತೆ ಎದ್ದು ಬಂದು ಚಿತ್ರರಂಗದಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸಿದ ಚಿರಂಜೀವಿ

ಹೈದರಾಬಾ್
ಹೈದರಾಬಾದ್ , ಗುರುವಾರ, 20 ಆಗಸ್ಟ್ 2020 (09:21 IST)
ಹೈದರಾಬಾದ್ : ಕೊರೊನಾದಿಂದ ಬಳಲುತ್ತಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರು ಬೇಗ ಗುಣಮುಖರಾಗಿ ಬರಲಿ ಎಂದು ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಬೇಡಿಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಂದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಚಿರಂಜೀವಿ, ಕೋಟ್ಯಾಂತರ ಅಭಿಮಾನಿಗಳ ಪ್ರೀತಿಯ ಗಾಯಕ, ದೇಶ ಗೌರವಿಸುವ ಅತ್ಯುನ್ನತ ಗಾಯಕ. ನನ್ನ ಪ್ರೀತಿಯ ಸಹೋದರ ಎಸ್.ಪಿ.ಬಾಲಸುಬ್ರಹ್ಮಣ್ಯ ಬೇಗ ಗುಣಮುಖರಾಗ ಬರಲಿ. ತೆಲುಗು ಚಿತ್ರರಂಗಕ್ಕೆ ಬಾಲು ಅಮೃತ. ಭಾರತೀಯ ಚಿತ್ರರಂಗಕ್ಕೆ ಆತನ ರಾಗ, ತಾಳ, ಪಲ್ಲವಿಯೇ ಉಸಿರು. ಅವರು ಮತ್ತೆ ಎದ್ದು ಬಂದು ಚಿತ್ರರಂಗದಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಶಾಂತ ಸಿಂಗ್ ಕೇಸ್ : ಯಾರೇ ತನಿಖೆ ನಡೆಸಿದ್ರೂ ಒಂದೇ ಎಂದೋರಾರು?