ಮುಂದಿನ ವಾರದಿಂದ ವಿಕ್ರಾಂತ್ ರೋಣ ಬಗ್ಗೆ ಹೊಸ ಹೊಸ ಸುದ್ದಿ

Webdunia
ಬುಧವಾರ, 11 ಮೇ 2022 (09:00 IST)
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಥ್ರಿಲ್ಲರ್ ಸಿನಿಮಾ ವಿಕ್ರಾಂತ್ ರೋಣ ಬಗ್ಗೆ ಸದ್ಯದಲ್ಲೇ ಅಭಿಮಾನಿಗಳಿಗೆ ಹೊಸ ಸುದ್ದಿ ಸಿಗಲಿದೆ.

ಜುಲೈ 28 ರಂದು ಸಿನಿಮಾ ಬಿಡುಗಡೆಯಾಗಲಿದೆ. ಮೊನ್ನೆಯಷ್ಟೇ ಸಾಗರೋತ್ತರ ವಿತರಣೆ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟವಾಗಿ ವಿಕ್ರಾಂತ್ ರೋಣ ಸುದ್ದಿಯಾಗಿತ್ತು.

ಮುಂದಿನ ವಾರ ಸಿನಿಮಾ ಬಗ್ಗೆ ಮತ್ತೊಂದು ಬಿಗ್ ಅಪ್ ಡೇಟ್ ಸಿಗಲಿದ್ದು, ಅದಾದ ಬಳಿಕ ವಿಕ್ರಾಂತ್ ರೋಣ ಬಗ್ಗೆ ದಿನಕ್ಕೊಂದರಂತೆ ಹೊಸ ಸುದ್ದಿ ಕೊಡುವುದಾಗಿ ಚಿತ್ರತಂಡ ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೇಂದ್ರ ಗೃಹಸಚಿವ ಅಮಿತ್ ಶಾರನ್ನು ಭೇಟಿಯಾದ ರಿಷಬ್ ಶೆಟ್ಟಿ

ಬಾಲಿವುಡ್‌ ನಟಿ ಎವೆಲಿನ್ ಶರ್ಮಾ ದಾಂಪತ್ಯದಲ್ಲಿ ಬಿರುಕು, ಕೊನೆಗೂ ಮೌನ ಮುರಿದ ನಟಿ

ಗಂಡು ಮಗುವನ್ನು ಸ್ವಾಗತಿಸಿದ ಡಾಲಿ ಧನಂಜಯ್‌, ಡಾ ಧನ್ಯತಾ

ಬಡ ಮಕ್ಕಳು ಪಕ್ಕ ಬಂದಾಗ ಕೈಯಲ್ಲಿದ್ದ ಹಣವೆಲ್ಲಾ ಬಾಚಿ ನೀಡಿದ ನಟ ಬಾಬ್ಬಿ ಡಿಯೋಲ್ Video

ಮೊದಲ ಮಗುವಿನ ನಿರೀಕ್ಷೆಯ ಖುಷಿಯಲ್ಲಿ ಡಾಲಿ ಧನಂಜಯ್‌, ಧನ್ಯತಾ ದಂಪತಿ

ಮುಂದಿನ ಸುದ್ದಿ
Show comments