Select Your Language

Notifications

webdunia
webdunia
webdunia
webdunia

ಡ್ರಾಮಾ ಜ್ಯೂನಿಯರ್ಸ್ ಗೆ ತೀರ್ಪು ನೀಡಲು ಬರಲಿದ್ದಾರೆ ‘ಮುಖ್ಯಮಂತ್ರಿ’!

ಮುಖ್ಯಮಂತ್ರಿ ಚಂದ್ರು
ಬೆಂಗಳೂರು , ಭಾನುವಾರ, 24 ಸೆಪ್ಟಂಬರ್ 2017 (07:44 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ನಿಂದ ಟಿಎನ್ ಸೀತಾರಾಂ ಹೊರಬಂದಿರುವುದು ಹಳೇ ಸುದ್ದಿ. ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ  ಸೀತಾರಾಂ ಜಾಗಕ್ಕೆ ‘ಮುಖ್ಯಮಂತ್ರಿ’ ಆ ಜಾಗ ತುಂಬಲಿದ್ದಾರೆ.

 
ಮುಖ್ಯಮಂತ್ರಿ ಎಂದಾಕ್ಷಣ ಸಿಎಂ ಸಿದ್ದರಾಮಯ್ಯನವರಾ ಎಂದು ಅಂದುಕೊಳ್ಳಬೇಕಾಗಿಲ್ಲ. ಈ ಮುಖ್ಯಮಂತ್ರಿ ಸಿಎಂ ಅಲ್ಲ. ಮುಖ್ಯಮಂತ್ರಿ ಚಂದ್ರು.

ಹಿರಿಯ ನಿರ್ದೇಶಕನ ಸ್ಥಾನ ತುಂಬಲು ಇದೀಗ ಹಿರಿಯ ನಟ ಚಂದ್ರು ಬರಲಿದ್ದಾರೆ. ರಂಗಭೂಮಿ, ಹಿರಿತೆರೆ, ಕಿರುತೆರೆ ಸೇರಿದಂತೆ ಎಲ್ಲಾ ರಂಗದಲ್ಲೂ ಅನುಭವಿಯಾಗಿರುವ ಮುಖ್ಯಮಂತ್ರಿ ಚಂದ್ರು ಇನ್ನು ಮುಂದೆ ಮಕ್ಕಳಿಗೆ ಹೇಗೆ ಕಿವಿ ಮಾತು ಹೇಳ್ತಾರೆ ಕಾದು ನೋಡ್ಬೇಕು.

ಇದನ್ನೂ ಓದಿ.. ‘ವಿರಾಟ್ ಕೊಹ್ಲಿ ಯಶಸ್ಸಿಗೆ ಧೋನಿಯೇ ಕಾರಣ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಗೆ ಸುದೀಪ್, ಪುನೀತ್ ಕೊಟ್ಟ ಸ್ವೀಟ್ ನ್ಯೂಸ್ ಏನ್ ಗೊತ್ತಾ…?