Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್ ಗೆ ಉಡುಗೊರೆ ನೀಡಿದ ಸಿಎಂ ಬಿಎಸ್ ವೈ ಪುತ್ರ

ಶಿವರಾಜ್ ಕುಮಾರ್ ಗೆ ಉಡುಗೊರೆ ನೀಡಿದ ಸಿಎಂ ಬಿಎಸ್ ವೈ ಪುತ್ರ
ಬೆಂಗಳೂರು , ಶನಿವಾರ, 7 ಮಾರ್ಚ್ 2020 (09:02 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿಯಾದ ಸಂಸದ, ಸಿಎಂ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಉಡುಗೊರೆಯೊಂದನ್ನು ನೀಡಿದ್ದಾರೆ.


ಶಿವಣ್ಣನನ್ನು ಭೇಟಿಯಾದ ಸಂಸದ ರಾಘವೇಂದ್ರ ಬಿಎಸ್ ಯಡಿಯೂರಪ್ಪ ಜೀವನ ಕುರಿತಾದ, ಅವರ ಸಾಧನೆಗಳ ಬಗ್ಗೆ, ರಾಜಕೀಯ ಹೋರಾಟದ ಬಗ್ಗೆ ವಿವರ ಒದಗಿಸುವ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ರಾಜಕೀಯದಿಂದ ದೂರವೇ ಇದ್ದರೂ ಡಾ.ರಾಜ್ ಕುಟುಂಬಕ್ಕೆ ರಾಜಕೀಯ ನಾಯಕರೊಂದಿಗೆ ಸೌಹಾರ್ದ ಸಂಬಂಧವಿದೆ. ಇದೇ ಸ್ನೇಹದಿಂದ ರಾಘವೇಂದ್ರ ತಮ್ಮ ತಂದೆಯ ಕುರಿತಾದ ಪುಸ್ತಕ ಕೊಡುಗೆಯಾಗಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾದಿಂದ ದೂರವಿದ್ದರೂ ಬರ್ತ್ ಡೇ ಗರ್ಲ್ ರಾಧಿಕಾ ಪಂಡಿತ್ ಅಂದರೆ ಅದೇನು ಕ್ರೇಜ್!